Bible Languages

Indian Language Bible Word Collections

Bible Versions

Books

Ezekiel Chapters

Ezekiel 7 Verses

Bible Versions

Books

Ezekiel Chapters

Ezekiel 7 Verses

1 ಯೆಹೋವನ ಸಂದೇಶವು ನನಗೆ ಘಂದಿತು.
2 ಆತನು ಹೇಳಿದ್ದೇನೆಂದರೆ: “ನರಪುತ್ರನೇ, ನನಐ ಒಡೆಯನಾದ ಯೆಹೋವನ ಸಂದೇಶವಿದು. ಈ ಸಂದೇಶವನುಐ ಇಸ್ರೇಲ್ ದೇಶಕ್ಕೆ ನೀಡು. ಅಂತ್ಯ, ಅಂತ್ಯವು ಘರುವುದು. ಇಡೀ ದೇಶವು ಹಾಳಾಗಿ ಹೋಗುವದು.
3 ನಿನಐ ಅಂತ್ಯವು ಈಗ ಘರುವುದು. ನಿನಐ ಮೇಲೆ ನನಗೆ ಎಷ್ಟು ಕೋಪವಿದೆ ಎಂದು ನಾನು ತೋರಿಸುವೆನು. ನಿನಐ ದುಷ್ಕೃತ್ಯಗಳಿಗಾಗಿ ನಾನು ನಿನಐನುಐ ಶಿಕ್ಷಿಸುವೆನು. ನಿನಐ ಅಸಹ್ಯ ಕಾರ್ಯಗಳಿಗಾಗಿ ನಾನು ಪ್ರತೀಕಾರ ಮಾಡುವೆನು.
4 ನಿನಗೆ ನಾನು ಇನುಐ ಕರುಣೆಯನುಐ ತೋರಿಸೆನು. ನಿನಐ ವಿಷಯದಲ್ಲಿ ನಾನು ದುಃಖಿಸುವದಿಲ್ಲ. ನೀನು ಮಾಡಿದ ಕೆಟ್ಟಕಾರ್ಯಗಳಿಗಾಗಿ ನಿನಐನುಐ ಶಿಕ್ಷಿಸುವೆನು. ನೀನು ಅಂಥಾ ಭಯಂಕರ ಕಾರ್ಯಗಳನುಐ ಮಾಡಿದ್ದೀ. ಈಗ ನಾನೇ ಯೆಹೋವನೆಂದು ನೀನು ತಿಳಿಯುವಿ.”
5 ನನಐ ಒಡೆಯನಾದ ಯೆಹೋವನು ಇಂತೆನುಐತ್ತಾನೆ: “ಒಂದರ ಮೇಲೊಂದು ದುರ್ಘಟನೆಗಳು ನಡೆಯುವವು.
6 ಅಂತ್ಯವು ಘರುವುದು. ಅದು ಙೇಗನೆ ಘರುವದು.
7 ಇಸ್ರೇಲ್ ದೇಶದಲ್ಲಿ ವಾಸಿಸುವ ಜನರೇ, ನಿಮಗೆ ಆಪತ್ತು ಘರುವುದು, ಸಮಯವು ಘರುತ್ತಿದೆ. ದಿನವು ಸಮೀಪಿಸಿದೆ. ಙೆಟ್ಟಗಳ ಮೇಲೆ ಆನಂದ ಘೋಷಗಳ ಘದಲು ಯುದ್ಧದ ಕೂಗಾಟಗಳು ಇರುತ್ತವೆ.
8 ಇನುಐ ಸಬಲ್ಪ ಸಮಯದಲ್ಲಿ ನಾನು ಎಷ್ಟು ಸಿಟ್ಟುಗೊಂಡಿದ್ದೇನೆ ಎಂದು ನಿಮಗೆ ತೋರಿಸುವೆನು. ನನಐ ಕೋಪವನೆಐಲ್ಲಾ ನಿಮಗೆ ತೋರಿಸುವೆನು. ನಿಮ್ಮ ದುಷ್ಕ್ರಿಯೆಗಳಿಗಾಗಿ ನಾನು ನಿಮ್ಮನುಐ ಶಿಕ್ಷಿಸುವೆನು. ನಿಮ್ಮ ಅಸಹ್ಯಕಾರ್ಯಗಳಿಗಾಗಿ ನಾನು ಸೇಡನುಐ ತೀರಿಸಿಕೊಳ್ಳುವೆನು.
9 ನಾನು ನಿಮಗೆ ಕರುಣೆ ತೋರಿಸೆನು. ನಿಮಗಾಗಿ ನಾನು ದುಃಖಿಸುವದಿಲ್ಲ. ನೀವು ಮಾಡಿದ ದುಷ್ಕಾರ್ಯಗಳಿಗಾಗಿ ನಾನು ನಿಮ್ಮನುಐ ಶಿಕ್ಷಿಸುವೆನು. ಅಂಥಾ ಭಯಂಕರವಾದ ಕಾರ್ಯಗಳನುಐ ನೀವು ಮಾಡಿದ್ದೀರಿ. ನಿಮ್ಮನುಐ ದಂಡಿಸಿದಾತನು ಯೆಹೋವನಾದ ನಾನೇ ಎಂಘುದು ಆಗ ನಿಮಗೆ ತಿಳಿಯುವುದು.
10 “ಆ ಶಿಕ್ಷೆಯ ಸಮಯವು ಘಂದಿದೆ. ಆಪತ್ತು ಘರುತ್ತಿದೆ. ಹಿಂಸೆಯು ಅರಳಿದೆ. ದುರಹಂಕಾರವು ಮೊಗ್ಗು ಬಿಟ್ಟಿದೆ.
11 ದುಷ್ಟತನವನುಐ ದಂಡಿಸಲು ಹಿಂಸೆಯು ಙೆಳೆದು ಕೋಲಾಗಿದೆ. ಜನರಲ್ಲಿ ಯಾರೂ ಉಳಿಯುವುದಿಲ್ಲ, ಆ ಜನಸಮೂಹದಲ್ಲಿ ಒಘ್ಬರೂ ಉಳಿಯುವುದಿಲ್ಲ. ಅವರ ಐಶಬರ್ಯದಲ್ಲಿ ಏನೂ ಉಳಿಯುವದಿಲ್ಲ; ಪ್ರಮುಖರಾದವರಲ್ಲಿ ಯಾರೂ ಉಳಿಯುವುದಿಲ್ಲ.
12 “ಆ ಶಿಕ್ಷೆಯ ಸಮಯವು ಘಂತು. ಆ ದಿವಸವು ಇಲ್ಲಿಯೇ ಇದೆ. ವಸ್ತುಗಳನುಐ ಕೊಂಡುಕೊಳ್ಳುವ ಜನರು ಸಂತೋಷಪಡಕೂಡದು. ವಸ್ತುಗಳನುಐ ಮಾರುವವರು ಮಾರುವದಕ್ಕೆ ದುಃಖಿಸಕೂಡದು. ಯಾಕೆಂದರೆ ಆ ಭಯಂಕರ ಶಿಕ್ಷೆಯು ಎಲ್ಲರಿಗೂ ಉಂಟಾಗುವುದು.
13 ತಮ್ಮ ಆಸ್ತಿಗಳನುಐ ಮಾರಿದ ಜನರು ಅಲ್ಲಿಗೆ ತಿರುಗಿ ಹೋಗುವುದಿಲ್ಲ. ಒಘ್ಬನು ಜೀವಂತವಾಗಿ ತಪ್ಪಿಸಿಕೊಂಡರೂ ತನಐ ಆಸ್ತಿಗೆ ಹೋಗುವದಿಲ್ಲ. ಯಾಕೆಂದರೆ ಈ ದರ್ಶನವು ಎಲ್ಲಾ ಜನಸಮೂಹಕ್ಕಾಗಿದೆ. ಇದು ಘದಲಾಗುವುದಿಲ್ಲ; ಅವರ ಪಾಪಗಳ ದೆಸೆಯಿಂದ ಅವರಲ್ಲಿ ಒಘ್ಬನಾದರೂ ತನಐ ಪ್ರಾಣವನುಐ ಕಾಪಾಡಿಕೊಳ್ಳುವುದಿಲ್ಲ.
14 “ಅವರು ಜನರನುಐ ಎಚ್ಚರಿಸುವುದಕ್ಕಾಗಿ ತುತ್ತೂರಿಯನುಐ ಊದುವರು. ಜನರು ಯುದ್ಧಕ್ಕೆ ತಯಾರಾಗುವರು. ಆದರೆ ಅವರು ರಣರಂಗಕ್ಕೆ ಹೋಗುವುದಿಲ್ಲ. ಯಾಕೆಂದರೆ ಆ ಜನಸಮೂಹಕ್ಕೆ ನಾನು ಎಷ್ಟು ಸಿಟ್ಟುಗೊಂಡಿದ್ದೇನೆ ಎಂಘುದನುಐ ತೋರಿಸುತ್ತೇನೆ.
15 ಖಡ್ಗಧಾರಿಯಾದ ವೈರಿಯು ಪಟ್ಟಣದ ಹೊರಗಿದ್ದಾನೆ. ರೋಗ ಮತ್ತು ಹಸಿವೆ ಪಟ್ಟಣದೊಳಗಿವೆ. ಒಘ್ಬನು ಹೊರಗೆ ಹೊಲದ ಘಳಿ ಹೋದರೆ ವೈರಿ ಸೈನಿಕನು ಅವನನುಐ ಕೊಲ್ಲುವನು. ಪಟ್ಟಣದೊಳಗೇ ಉಳಿದರೆ ರೋಗ ಮತ್ತು ಹಸಿವೆಯು ಅವನನುಐ ಕೊಲ್ಲುವವು.
16 “ಆದರೂ ಕೆಲವರು ತಪ್ಪಿಸಿಕೊಳ್ಳುವರು. ಅವರು ಙೆಟ್ಟಕ್ಕೆ ಓಡುವರು. ಆದರೆ ಅವರು ಸಂತೋಷಪಡುವುದಿಲ್ಲ. ತಮ್ಮ ಪಾಪಗಳಿಗಾಗಿ ಅವರು ದುಃಖಿತರಾಗುವರು. ಪಾರಿವಾಳಗಳಂತೆ ಮೂಲುಗುವರು, ಅಳುವರು.
17 ತಮ್ಮ ಕೈಗಳನುಐ ಮೇಲಕ್ಕೆ ಎತ್ತುವಷ್ಟು ದುಃಖ ಮತ್ತು ಆಯಾಸ ಅವರಲ್ಲಿದೆ. ಅವರ ಕಾಲುಗಳು ನೀರಿನಂತಿರುತ್ತವೆ.
18 ಅವರು ಶೋಕಘಟ್ಟೆಗಳನುಐ ಧರಿಸಿ ಭಯಗ್ರಸ್ತರಾಗುವರು. ಪ್ರತೀ ಮುಖದಲ್ಲಿ ನಾಚಿಕೆಯು ಕಾಣಿಸುವುದು. ತಮ್ಮ ದುಃಖವನುಐ ಪ್ರದರ್ಶಿಸಲು ತಮ್ಮ ತಲೆಗಳನುಐ ಙೋಳಿಸುವರು.
19 ಅವರು ತಮ್ಮ ಙೆಳ್ಳಿಯ ವಿಗ್ರಹಗಳನುಐ ರಸ್ತೆಗೆ ಬಿಸಾಡುವರು, ಅವರು ಘಂಗಾರದ ವಿಗ್ರಹವನುಐ ಅಶುದ್ಧ ವಸ್ತುವಿನಂತೆ ನೋಡುವರು. ಯೆಹೋವನು ತನಐ ಕೋಪವನುಐ ತೋರಿಸುವ ದಿನದಲ್ಲಿ ಅವರ ಙೆಳ್ಳಿಘಂಗಾರಗಳ ವಿಗ್ರಹಗಳು ಅವರನುಐ ರಕ್ಷಿಸಲಾರವು. ಅವು ಅವರ ಹಸಿವನುಐ ನೀಗಿಸಲಾರವು ಅಥವಾ ಅವರ ಹೊಟ್ಟೆಗಳನುಐ ತುಂಬಿಸಲಾರವು. ಜನರು ಪಾಪದಲ್ಲಿ ಬೀಳುವಂತೆ ಅವು ಮಾಡಿದವು.
20 “ಆ ಜನರು ತಮ್ಮ ಙೆಳ್ಳಿಘಂಗಾರಗಳ ಆಭರಣಗಳನುಐ ಅಲಂಕಾರದ ವಸ್ತುಗಳನಾಐಗಿ ಪರಿವರ್ತಿಸಿದರು. ಅವುಗಳಿಂದ ತಮ್ಮ ಕೊಳಕಾದ ಮತ್ತು ಅಸಹ್ಯಕರವಾದ ವಿಗ್ರಹಗಳನುಐ ಮಾಡಿಕೊಂಡರು. ಆದ್ದರಿಂದ ಅವರ ಙೆಳ್ಳಿಘಂಗಾರಗಳನುಐ ಅವರಿಗೆ ಕೊಳೆಯ ಘಟ್ಟೆಯನಾಐಗಿ ಮಾಡುವೆನು.
21 ಙೇರೆ ದೇಶದವರು ಅವರ ಐಶಬರ್ಯವನುಐ ಲೂಟಿಮಾಡಿಕೊಂಡು ಹೋಗಲು ನಾನು ಅವಕಾಶಕೊಡುವೆನು. ಭೂಮಿಯ ಮೇಲಿರುವ ಅತ್ಯಂತ ದುಷ್ಟರಾದ ಜನರಿಗೆ ನಾನು ಅದನುಐ ಕೊಳ್ಳೆಯನಾಐಗಿ ಕೊಡುವೆನು. ಅವರು ಅದನುಐ ಹೊಲಸು ಮಾಡುವರು.
22 ನಾನು ಅವರ ಕಡೆಯಿಂದ ನನಐ ಮುಖವನುಐ ತಿರುಗಿಸಿಕೊಳ್ಳುವೆನು. ಆ ಪರದೇಶಿಯರು ನನಐ ಅಮೂಲ್ಯವಾದ ಆಲಯವನುಐ ಹೊಲಸು ಮಾಡುವರು. ದರೋಡೆಕೋರರು ಅದರೊಳಗೆ ನುಗ್ಗಿ ಅದಕ್ಕೆ ಅಪಮಾನ ಮಾಡುವರು.
23 “ಸೆರೆಯವರಿಗಾಗಿ ಸರಪಣಿಗಳನುಐ ಮಾಡು. ದೇಶವು ಕೊಲೆಯ ಅಪರಾಧಗಳಿಂದ ತುಂಬಿದೆ. ಪಟ್ಟಣದಲ್ಲಿ ಹಿಂಸೆಯು ತುಂಬಿದೆ.
24 ಇಸ್ರೇಲ್ ಜನರ ಮನೆಗಳನುಐ ಸಾಬಊನಪಡಿಸಿಕೊಳ್ಳಲು ಅತೀ ದುಷ್ಟ ಜನಾಂಗಗಳನುಐ ಘರಮಾಡುವೆನು. ನಾನು ಗರ್ವಿಷ್ಠರ ಸೊಕ್ಕನುಐ ಮುರಿಯುವೆನು; ಅವರ ಆರಾಧನೆಯ ಸ್ಥಳಗಳು ಅಪರಿಶುದ್ಧಗೊಳ್ಳುವವು.
25 “ಜನರು ಭಯದಿಂದ ನಡುಗುವರು. ಅವರು ಶಾಂತಿಗಾಗಿ ಹುಡುಕುವರು, ಆದರೆ ಅವರಿಗೆ ಅದು ಸಿಗುವುದಿಲ್ಲ.
26 ಒಂದರ ಮೇಲೊಂದು ಆಪತ್ತು ಸಂಭವಿಸುವುದು. ಸುಳ್ಳುಸುದ್ದಿಗೊಂದು ಸುಳ್ಳುಸುದ್ದಿ ಸೇರಿಕೊಳ್ಳುವುದು. ಅವರು ಪ್ರವಾದಿಯಿಂದ ದರ್ಶನಕ್ಕಾಗಿ ಹುಡುಕುತ್ತಲೇ ಇರುವರು. ಆದರೆ ಯಾವ ದರ್ಶನಗಳೂ ಆಗುವದಿಲ್ಲ. ಜನರಿಗೆ ಉಪದೇಶಿಸಲು ಯಾಜಕರಲ್ಲಿ ಏನೂ ಇರುವುದಿಲ್ಲ. ಜನರಿಗೆ ಕೊಡಲು ಹಿರಿಯರಲ್ಲಿ ಯಾವ ಘುದ್ಧಿವಾದವೂ ಇರುವುದಿಲ್ಲ.
27 ಸತ್ತುಹೋದ ಜನರಿಗಾಗಿ ನಿಮ್ಮ ರಾಜನು ಗೋಳಾಡುವನು; ನಾಯಕನಿಗೆ ನಿರೀಕ್ಷೆಯು ಇಲ್ಲವಾಗುವುದು. ಸಾಮಾನ್ಯ ಜನರು ಭಯಗ್ರಸ್ತರಾಗುವರು. ಯಾಕೆಂದರೆ ನಾನು ಅವರ ನಡತೆಗೆ ತಕ್ಕಂತೆ ಅವರಿಗೆ ಮಾಡುವೆನು; ಅವರು ಙೇರೆಯವರಿಗೆ ನ್ಯಾಯ ತೀರಿಸಿದಂತೆ ನಾನು ಅವರಿಗೆ ನ್ಯಾಯ ತೀರಿಸುವೆನು. ನಾನೇ ಯೆಹೋವನೆಂದು ಆಗ ಅವರು ತಿಳಿದುಕೊಳ್ಳುವರು.”

Ezekiel 7:1 Kannada Language Bible Words basic statistical display

COMING SOON ...

×

Alert

×