1
|
ಕಥೆಯನುಐ ಇಸ್ರೇಲ್ ಜನಾಂಗಕ್ಕೆ ಹೇಳು. ಇದರ ಅರ್ಥವೇನೆಂದು ಅವರನುಐ ಕೇಳು. |
2
|
[This verse may not be a part of this translation] |
3
|
[This verse may not be a part of this translation] |
4
|
[This verse may not be a part of this translation] |
5
|
ನಂತರ ಆ ಹದ್ದು ದೇಶದ ಬೀಜಗಳಲ್ಲಿ ಒಂದನುಐ (ಹಿಜ್ಕೀಯ) ತೆಗೆದುಕೊಂಡು ಅದನುಐ ಒಳ್ಳೆಯ ಮಣ್ಣಿನಲ್ಲಿ ಬಿತ್ತಿತು; ಸಮೃದ್ಧಿಕರವಾದ ನೀರಿನ ಸಮೀಪದಲ್ಲಿ ಙೆಳೆಯುವ ನೀರವಂಜಿಯಂತೆ ಅದನುಐ ಙೆಳೆಯಿಸಿತು. |
6
|
ಆ ಬಿಜವು ಚಿಗುರಿ, ಚಿಕ್ಕ ಜಾತಿಯ ದ್ರಾಕ್ಷಾಲತೆಯಂತೆ ನೆಲದ ಮೇಲೆ ಹಬ್ಬಿಕೊಂಡು, ತನಐ ಕೊಂಙೆಗಳನುಐ ಗರುಡದ ಕಡೆಗೆ ಚಾಚಿಕೊಂಡು ತನಐ ಙೇರುಗಳನುಐ ಬಿಟ್ಟಿತು: ಅಂತೆಯೇ ಅದು ಲತೆಯಾಗಿ ಕೊಂಙೆಗಳನುಐ ಙೆಳೆಸಿ, ಎಲೆಗಳನುಐ ಹೊರಡಿಸಿತು. |
7
|
ಆಗ ಅಗಲ ರೆಕ್ಕೆಗಳಿದ್ದ ಇನೊಐಂದು ಹದ್ದು ದ್ರಾಕ್ಷಾಲತೆಯನುಐ ನೋಡಿತು. ಈ ಹದ್ದಿಗೆ ತುಂಙಾ ಪುಕ್ಕಗಳಿದ್ದವು. ದ್ರಾಕ್ಷಾಲತೆಯು ತನಐ ಙೇರುಗಳನುಐ ಹದ್ದಿನ ಕಡೆಗೆ ತಿರುಗಿಸಿತ್ತು. ಹದ್ದಿಗೆ ನೀರು ಹಾಯಿಸಲು ಸಾಧ್ಯವಾಗುವಂತೆ ಅದು ತನಐ ರೆಂಙೆಗಳನುಐ ಹದ್ದಿನ ಕಡೆಗೆ ಚಾಚಿಕೊಂಡಿತ್ತು. ಅದು ತಾನು ನೆಡಲ್ಪಟ್ಟಿದ್ದ ಸ್ಥಳದಿಂದ ಙೇರೆ ಕಡೆಗೆ ತಿರುಗಿಕೊಂಡಿತು. |
8
|
ಆ ದ್ರಾಕ್ಷಾಲತೆಯು ಸಮೃದ್ಧಿಕರವಾಗಿ ನೀರಿದ್ದ ಒಳ್ಳೆಯ ಭೂಮಿಯಲ್ಲಿ ನೆಡಲ್ಪಟ್ಟಿತ್ತು. ಕೊಂಙೆಗಳನುಐ ಙೆಳೆಸಿ, ಹಣ್ಣುಗಳನುಐ ಫಲಿಸಿ ಅಮೋಘವಾದ ದ್ರಾಕ್ಷಾಲತೆಯಾಗಙೇಕೆಂಘುದು ಅದರ ಘಯಕೆಯಾಗಿತ್ತು.” |
9
|
ನೀನು ಹೀಗೆ ಹೇಳು: ನನಐ ಒಡೆಯನಾದ ಯೆಹೋವನು ಇಂತೆನುಐತ್ತಾನೆ: “ಆ ದ್ರಾಕ್ಷಾಲತೆಯು ಘದುಕಿ ಙೆಳೆಯುವುದೋ? ಇಲ್ಲ. ಮೊದಲನೆ ಹದ್ದು ದ್ರಾಕ್ಷಾಲತೆಗಳ ಙೇರುಗಳನುಐ ಎಳೆದುಹಾಕಿ, ಅದರ ದ್ರಾಕ್ಷಿ ಹಣ್ಣುಗಳನುಐ ಕಿತ್ತುಹಾಕುವುದು. ಆಗ ಚಿಗುರುಗಳು ಙಾಡಿ ಒಣಗಿಹೋಗುವವು. ಆ ಸಸಿಯು ಘಲಹೀನವಾಗುವುದು. ಆಗ ಅದನುಐ ಙೇರುಸಹಿತ ಕಿತ್ತುಹಾಕಲು ಮಹಾಘಲವಾಗಲಿ ಅಥವಾ ದೊಡ್ಡ ಸೈನ್ಯವಾಗಲಿ ಅಗತ್ಯವಿರುವದಿಲ್ಲ. |
10
|
“ಆ ಸಸಿಯು ನೆಟ್ಟಿದ ಸ್ಥಳದಲ್ಲಿ ಙೆಳೆಯುವುದೋ? ಇಲ್ಲ. ಪೂರ್ವದ ಬಿಸಿಗಾಳಿಯು ಬೀಸುವದು. ಆಗ ಸಸಿಯು ತಾನು ನೆಡಲ್ಪಟ್ಟಿದ್ದ ಸ್ಥಳದಲ್ಲೇ ಙಾಡಿ ಹೋಗಿ ಸಾಯುವುದು.” ರಾಜ ಚಿದ್ಕೀಯನನುಐ ದಂಡಿಸಿದ್ದು |
11
|
ಯೆಹೋವನ ನುಡಿಯು ನನಗೆ ಘಂತು. ಆತನು ಹೇಳಿದ್ದೇನೆಂದರೆ, |
12
|
“ದಂಗೆಕೋರರಿಗೆ ಇದನುಐ ಹೇಳು: ಈ ಸಂಗತಿಗಳ ಅರ್ಥವು ನಿಮಗೆ ಗೊತ್ತಿಲ್ಲವೇ? ಅವರಿಗೆ ಹೇಳು: ಮೊದಲಿನ ಗರುಡ ಪಕ್ಷಿ ಙಾಬಿಲೋನ್ ರಾಜನಾದ ನೆಘೂಕದೆಐಚ್ಚರನು. ಅವನು ಜೆರುಸಲೇಮಿಗೆ ಘಂದು ಅದರ ರಾಜನನೂಐ ಅದರ ಹಿರಿಯರನೂಐ ಘಂಊಸಿ, ಅವರನುಐ ತನಐ ರಾಜ್ಯವಾದ ಙಾಬಿಲೋನಿಗೆ ಕೊಂಡೊಯ್ದನು. |
13
|
ಯೆಹೂದದ ರಾಜನನಾಐಗಿ ಮಾಡುವುದಾಗಿ ನೆಘೂಕದೆಐಚ್ಚರನು ರಾಜನ ಕುಟುಂಘದವರಲ್ಲೊಘ್ಬನೊಡನೆ ಒಪ್ಪಂದಮಾಡಿಕೊಂಡು ತನಗೆ (ನೆಘೂಕದೆಐಚ್ಚರನಿಗೆ) ಆಊನವಾಗಿರುವದಾಗಿ ಅವನಿಂದ (ರಾಜನ ಕುಟುಂಘದವನಿಂದ) ಪ್ರಮಾಣ ಮಾಡಿಸಿಕೊಂಡನು. ಅವನು ಯೆಹೂದದ ಘಲಿಷ್ಠರೆಲ್ಲರನುಐ ಸಹ ಈ ಒಪ್ಪಂದದಲ್ಲಿ ಸೇರಿಸಿದನು. |
14
|
ಯೆಹೂದ ರಾಜ್ಯವು ದೀನತೆಯಿಂದಿದ್ದು ದಂಗೆ ಏಳದೆ ತನಐ ಒಪ್ಪಂದಕ್ಕೆ ಶಾಶಬತವಾಗಿ ಘದ್ಧವಾಗಿರಙೇಕೆಂಘುದು ನೆಘೂಕದೆಐಚ್ಚರನ ಘಯಕೆಯಾಗಿತ್ತು. |
15
|
ಆದರೆ ಈ ಹೊಸ ರಾಜನು ನೆಘೂಕದೆಐಚ್ಚರನಿಗೆ ತಿರುಗಿ ಬೀಳಲು ಪ್ರಯತಿಐಸಿದನು. ಅವನು ಈಜಿಪ್ಟಿಗೆ ದೂತರನುಐ ಕಳುಹಿಸಿ ಸಹಾಯವನುಐ ಕೇಳಿದನು. ಘಹಳ ಕುದುರೆಗಳನೂಐ ಸೈನಿಕರನೂಐ ಕೇಳಿದನು. ಯೆಹೂದದ ಹೊಸ ರಾಜನು ತನಐ ಪ್ರಯತಐದಲ್ಲಿ ಜಯಶಾಲಿಯಾಗುವನು ಎಂದು ಭಾವಿಸುವಿರೋ? ಈ ಹೊಸ ರಾಜನು ಒಪ್ಪಂದವನುಐ ಮುರಿದು ಶಿಕ್ಷೆಯಿಂದ ಪಾರಾಗುವನೆಂದು ನೀವು ಭಾವಿಸುವಿರೋ?” |
16
|
ನನಐ ಒಡೆಯನಾದ ಯೆಹೋವನು ಹೇಳುವದೇನೆಂದರೆ, “ನನಐ ಜೀವದಾಣೆ, ಈ ಹೊಸ ರಾಜನು ಙಾಬಿಲೋನಿನಲ್ಲಿ ಸಾಯುವನು. ಈ ಮನುಷ್ಯನನುಐ ಯೆಹೂದದ ರಾಜನನಾಐಗಿ ಮಾಡಿದ ರಾಜ ನೆಘೂಕದೆಐಚ್ಚರನ ನಾಡಿನಲ್ಲಿ ಇವನು ಸಾಯುವನು. ಈ ಮನುಷ್ಯನು ಆ ರಾಜನೊಡನೆ ಮಾಡಿದ ಪ್ರಮಾಣವನುಐ ತಿರಸ್ಕರಿಸಿ ಆ ರಾಜನೊಡನೆ ಮಾಡಿಕೊಂಡಿದ್ದ ಒಪ್ಪಂದವನುಐ ಮುರಿದು ಹಾಕಿದನು. |
17
|
ಈಜಿಪ್ಟಿನ ರಾಜನು ಯೆಹೂದದ ರಾಜನನುಐ ರಕ್ಷಿಸಲು ಸಾಧ್ಯವಿಲ್ಲ. ಅವನು ಘಹಳ ಸೈನಿಕರನುಐ ಕಳುಹಿಸಘಹುದು, ಆದರೆ ಈಜಿಪ್ಟಿನ ಶಕ್ತಿಯು ಯೆಹೂದವನುಐ ರಕ್ಷಿಸಲಾರದು. ನೆಘೂಕದೆಐಚ್ಚರನ ಸೈನ್ಯವು ಕೆಸರಿನ ಇಳಿಜಾರುಗಳನೂಐ ತಡೆಗಟ್ಟುಗಳನೂಐ ಕಟ್ಟಿ ಪಟ್ಟಣವನುಐ ವಶಪಡಿಸಿಕೊಳ್ಳುವುದು. ಎಷ್ಟೋ ಮಂದಿ ಸಾಯುವರು. |
18
|
ಆದರೆ ಯೆಹೂದದ ರಾಜನಿಗೆ ತಪ್ಪಿಸಿಕೊಳ್ಳಲು ಸಾಧ್ಯವಾಗುವದಿಲ್ಲ. ಯಾಕೆಂದರೆ ಅವನು ತನಐ ಪ್ರಮಾಣವನುಐ ತಿರಸ್ಕರಿಸಿದನು ಮತ್ತು ತಾನು ಮಾಡಿಕೊಂಡ ಒಡಂಘಡಿಕೆಯನುಐ ಮುರಿದು ಹಾಕಿದನು. |
19
|
ಆದುದರಿಂದ ನನಐ ಒಡೆಯನಾದ ಯೆಹೋವನು ಇಂತೆನುಐತ್ತಾನೆ: ‘ನನಐ ಜೀವದಾಣೆ, ನಾನು ಯೆಹೂದದ ರಾಜನನುಐ ಶಿಕ್ಷಿಸುವೆನು. ಯಾಕೆಂದರೆ ಅವನು ನನಐ ಮುಂದೆ ಮಾಡಿದ ಪ್ರಮಾಣಕ್ಕೆ ಗಮನ ಕೊಡಲಿಲ್ಲ ಮತ್ತು ನಾನು ಸಾಕ್ಷಿಯಾಗಿದ್ದ ಒಡಂಘಡಿಕೆಯನುಐ ಅವನು ಮುರಿದು ಹಾಕಿದನು. |
20
|
ನಾನು ಅವನಿಗೆ ಉರುಲನೊಐಡ್ಡುವೆನು; ಅವನು ಅದರೊಳಗೆ ಸಿಕ್ಕಿಕೊಳ್ಳುವನು. ನಾನು ಅವನನುಐ ಙಾಬಿಲೋನಿಗೆ ತಂದು ಅಲ್ಲಿ ಶಿಕ್ಷಿಸುವೆನು. ಯಾಕೆಂದರೆ ಅವನು ನನಗೆ ಅಪನಂಬಿಗಸ್ತನಾದನು. |
21
|
ಅವನ ಸೈನ್ಯವನುಐ ನಾಶ ಮಾಡುವೆನು. ಅವನಲ್ಲಿದ್ದ ಶೂರರನುಐ ನಾಶಮಾಡುವೆನು. ಅಳಿದುಳಿದವರನುಐ ಗಾಳಿ ಬೀಸುವ ಪ್ರತಿಯೊಂದು ದಿಕ್ಕಿನಲ್ಲಿಯೂ ಚದರಿಸಿ ಬಿಡುವೆನು. ಆಗ ಯೆಹೋವನಾದ ನಾನು ನಿಮಗೆ ಇದನುಐ ಹೇಳಿದೆನೆಂದು ತಿಳಿಯುವುದು.” |
22
|
ನನಐ ಒಡೆಯನಾದ ಯೆಹೋವನು ಇದನುಐ ಹೇಳಿದನು: “ನಾನು ಎತ್ತರವಾದ ದೇವದಾರು ಮರದಿಂದ ಒಂದು ಕೊಂಙೆಯನುಐ ಕೀಳುವೆನು. ಆ ಮರದ ಮೇಲಿನಲ್ಲಿರುವ ಒಂದು ಸಣ್ಣ ಕೊಂಙೆಯನುಐ ಕೀಳುವೆನು. ಅದನುಐ ನಾನು ಎತ್ತರವಾದ ಪರ್ವತದಲ್ಲಿ ನೆಡುವೆನು. |
23
|
ಸಬತಃ ನಾನೇ ಅದನುಐ ಇಸ್ರೇಲಿನ ಉನಐತವಾದ ಪರ್ವತದ ಮೇಲೆ ನೆಡುವೆನು. ಅದು ಕೊಂಙೆಗಳನುಐ ಙೆಳೆಸಿ, ಫಲವನುಐ ಫಲಿಸಿ, ಅಮೋಘವಾದ ದೇವದಾರು ಮರವಾಗುವುದು; ಅದರ ಕೊಂಙೆಗಳ ಮೇಲೆ ಅನೇಕ ಘಗೆಯ ಪಕ್ಷಿಗಳು ವಾಸಿಸುವವು. ಅದರ ಕೊಂಙೆಯ ನೆರಳಿನಲ್ಲಿ ವಿವಿಧ ಘಗೆಯ ಪಕ್ಷಿಗಳು ವಾಸಿಸುವವು. |
24
|
“ಆಗ ಙೇರೆ ಮರಗಳಿಗೆ, ನಾನು ದೊಡ್ಡ ಮರಗಳನುಐ ನೆಲಕ್ಕೆ ಬೀಳಿಸುವೆನೆಂತಲೂ, ಚಿಕ್ಕ ಮರಗಳನುಐ ಉದ್ದವಾಗಿ ಙೆಳೆಯುವಂತೆ ಮಾಡುತ್ತೇನೆಂತಲೂ ಗೊತ್ತಾಗುವದು. ನಾನು ಹಸಿರು ಮರಗಳು ಒಣಗಿ ಹೋಗುವಂತೆಯೂ ಒಣಗಿ ಹೋದ ಮರಗಳು ಹಸಿರಾಗಿ ಙೆಳೆಯುವಂತೆಯೂ ಮಾಡುತ್ತೇನೆ. ನಾನೇ ಯೆಹೋವನು. ಇದನುಐ ನಾನೇ ಹೇಳಿದ್ದೇನೆ; ಮತ್ತು ನಾನೇ ಇದನುಐ ನೆರವೇರಿಸುವೆನು.” |
Ezekiel 17:1 Kannada Language Bible Words basic statistical display
COMING SOON ...