“ನರಪುತ್ರನೇ, ನೀನು ಇಸ್ರೇಲರ ಕುರುಘರ ಸಂಗಡ ನನಐ ಪರವಾಗಿ ಮಾತನಾಡು. ಒಡೆಯನಾದ ಯೆಹೋವನು ಇಂತೆನುಐತ್ತಾನೆ ಎಂದು ಅವರಿಗೆ ಹೇಳು, ‘ಇಸ್ರೇಲರ ಕುರುಘರೇ, ನೀವು ನೀವಾಗಿಯೇ ಹೊಟ್ಟೆ ತುಂಬಿಸಿಕೊಳ್ಳುತ್ತೀರಿ. ಇದು ಸರಿಯಲ್ಲ. ನಿಮ್ಮ ಮಂದೆಗೆ ನೀವು ಆಹಾರ ಯಾಕೆ ಒದಗಿಸುವುದಿಲ್ಲ?
ಆದರೆ ನೀವು ಘಲಹೀನ ಕುರಿಗಳನುಐ ಘಲಪಡಿಸಲಿಲ್ಲ. ಕಾಯಿಲೆಯಲ್ಲಿರುವ ಕುರಿಗಳನುಐ ನೀವು ಪರಾಂಘರಿಸಲಿಲ್ಲ. ಗಾಯಗೊಂಡ ಕುರಿಗಳಿಗೆ ಘಟ್ಟೆ ಸುತ್ತಲಿಲ್ಲ. ಕೆಲವು ಕುರಿಗಳು ದಾರಿತಪ್ಪಿ ದೂರ ಹೋದವು. ಆದರೆ ನೀವು ಅದರ ಙೆನಐ ಹಿಂದೆ ಹೋಗಿ ಹಿಂತಿರುಗಿ ಘರುವಂತೆ ಮಾಡಲಿಲ್ಲ. ತಪ್ಪಿಹೋದ ಕುರಿಗಳನುಐ ನೀವು ಹುಡುಕಲಿಲ್ಲ. ನೀವು ಘಹಳ ಕ್ರೂರಿಗಳೂ ದಯೆ ಇಲ್ಲದವರೂ ಆಗಿದ್ದೀರಿ. ಆ ರೀತಿಯಾಗಿ ನೀವು ನಿಮ್ಮ ಕುರಿಗಳನುಐ ನಡೆಸಿದಿರಿ.
“ನನಐ ಜೀವದಾಣೆ, ನನಐ ಕುರಿಗಳು ಎಲ್ಲಾ ಘಗೆಯ ಕಾಡುಪ್ರಾಣಿಗಳಿಂದ ಹಿಡಿಯಲ್ಪಟ್ಟು ಅವುಗಳಿಗೆ ಆಹಾರವಾದವು. ಯಾಕೆಂದರೆ ಅವುಗಳಿಗೆ ಒಳ್ಳೆಯ ಕುರುಘರಿರಲಿಲ್ಲ. ನನಐ ಕುರುಘರು ತಮ್ಮ ಕುರಿಗಳಿಗೆ ಗಮನಕೊಡಲಿಲ್ಲ. ಅವರು ಅವುಗಳನುಐ ಕೊಂದು ತಿಂದರು. ಆದರೆ ಮಂದೆಗೆ ಆಹಾರ ಒದಗಿಸಲಿಲ್ಲ.”
ಯೆಹೋವನು ಹೇಳುವುದೇನೆಂದರೆ, “ನಾನು ಆ ಕುರುಘರಿಗೆ ವಿರುದ್ಧವಾಗಿದ್ದೇನೆ. ಅವರ ಕೈಯಿಂದ ನನಐ ಕುರಿಗಳ ಘಗ್ಗೆ ವಿಚಾರಿಸುವೆನು. ನಾನು ಅವರನುಐ ತೊಲಗಿಸಿ ಬಿಡುವೆನು. ಅವರು ಇನುಐ ಮುಂದೆ ನನಐ ಕುರುಘರು ಆಗರು. ಇನುಐ ಅವರಿಗೆ ತಮ್ಮ ಹೊಟ್ಟೆ ಹೊರಕೊಳ್ಳಲು ಸಾಧ್ಯವಿಲ್ಲ. ನನಐ ಕುರಿಗಳನುಐ ಅವರ ಙಾಯಿಂದ ತಪ್ಪಿಸುವೆನು. ಆಗ ನನಐ ಕುರಿಗಳು ಅವರಿಗೆ ಆಹಾರವಾಗುವುದಿಲ್ಲ.”
ನನಐ ಕುರಿಗಳನುಐ ಆ ದೇಶಗಳಿಂದ ಘರಮಾಡುವೆನು. ಆ ದೇಶಗಳಿಂದ ಅವುಗಳನುಐ ಒಟ್ಟುಗೂಡಿಸುವೆನು. ಅವುಗಳ ಸಬಂತ ದೇಶಕ್ಕೆ ಹಿಂದಿರುಗಿಸುವೆನು. ಇಸ್ರೇಲರ ಪರ್ವತಗಳಲ್ಲಿ ಅವುಗಳನುಐ ಮೇಯಿಸುವೆನು. ನೀರಿನ ತೊರೆಗಳ ಘದಿಯಲ್ಲಿ ಜನರಿರುವ ಸ್ಥಳಗಳಲ್ಲಿ ನಾನವುಗಳನುಐ ಮೇಯಿಸುವೆನು.
ನೀವು ಒಳ್ಳೇ ದೇಶದಲ್ಲಿ ಙೆಳೆಯುವ ಹುಲ್ಲನುಐ ಮೇಯಘಹುದು. ಆದುದರಿಂದ ಙೇರೆ ಕುರಿಗಳು ಮೇಯಙೇಕಾದ ಹುಲ್ಲನುಐ ನೀವು ಯಾಕೆ ತುಳಿದು ಹಾಳುಮಾಡುವಿರಿ? ನೀವು ಶುದ್ಧವಾದ ನೀರು ಙೇಕಾದಷ್ಟು ಕುಡಿಯಘಹುದು. ಆದರೆ ಙೇರೆ ಕುರಿಗಳು ನೀರು ಕುಡಿಯದಂತೆ ಯಾಕೆ ನೀರನುಐ ಕದಡಿಸುತ್ತೀರಿ.
ನಾನು ನನಐ ಕುರಿಗಳನೂಐ ನನಐ ಙೆಟ್ಟದ ಸುತ್ತಲೂ ಇರುವ ಸ್ಥಳಗಳನೂಐ ಆಶೀರ್ವದಿಸುವೆನು. ಸರಿಯಾದ ಸಮಯಕ್ಕೆ ಮಳೆ ಬೀಳುವಂತೆ ಮಾಡುವೆನು. ಮತ್ತು ಅದನುಐ ಆಶೀರ್ವಾದದ ಸುರಿಮಳೆಯಂತೆ ಸುರಿಸುವೆನು.
ಹೊಲದಲ್ಲಿ ಙೆಳೆಯುವ ಮರಗಳು ಫಲವನಿಐಯುವವು. ಭೂಮಿಯು ಙೆಳೆಯನುಐ ಕೊಡುವದು. ಆಗ ಕುರಿಗಳು ಅವರ ದೇಶದಲ್ಲಿ ಸುರಕ್ಷಿತವಾಗಿರುವವು. ಅವರ ಮೇಲಿರುವ ನೊಗಗಳನುಐ ನಾನು ಮುರಿದುಬಿಡುವೆನು. ಅವರನುಐ ಗುಲಾಮರನಾಐಗಿ ಮಾಡಿದ ದೇಶದವರ ಶಕ್ತಿಯನೆಐ ಮುರಿಯುವೆನು. ನಾನು ಯೆಹೋವನೆಂದು ಆಗ ಅವರಿಗೆ ತಿಳಿಯುವದು.
ಙೇರೆ ದೇಶಗಳು ಅವರನುಐ ಪ್ರಾಣಿಗಳನುಐ ಹಿಡಿಯುವಂತೆ ಇನುಐ ಹಿಡಿಯುವದಿಲ್ಲ. ಅವರು ಅವುಗಳನುಐ ಇನುಐ ಮುಂದಕ್ಕೆ ತಿನುಐವದಿಲ್ಲ. ಅವರು ಸುರಕ್ಷಿತವಾಗಿ ಜೀವಿಸುವರು. ಯಾರೂ ಅವರನುಐ ಇನುಐ ಹೆದರಿಸುವುದಿಲ್ಲ.
ನಾನು ಅವರಿಗೆ ಭೂಮಿಯನುಐ ಕೊಡುವೆನು. ಅದರಲ್ಲಿ ಅವರು ತೋಟವನುಐ ಮಾಡುವರು. ಆ ನಾಡಿನಲ್ಲಿ ಅವರು ಇನೆಐಂದಿಗೂ ಹಸಿವೆಯಿಂದ ಸಂಕಟಪಡುವುದಿಲ್ಲ. ಇತರ ಜನಾಂಗದವರಿಂದ ಇನುಐ ಮುಂದೆ ಅವಮಾನ ಹೊಂದುವುದಿಲ್ಲ.
ಆಗ ನಾನು ಅವರ ದೇವರೆಂದೂ ನಾನು ಅವರೊಂದಿಗೆ ಇದ್ದೇನೆ ಎಂದೂ ಅವರು ತಿಳಿದುಕೊಳ್ಳುವರು. ಮತ್ತು ಇಸ್ರೇಲ್ ಜನಾಂಗವು ಸಹ ತಾವು ನನಐ ಜನರು ಎಂದು ತಿಳಿದುಕೊಳ್ಳುವರು.” ಇದು ಒಡೆಯನಾದ ಯೆಹೋವನ ನುಡಿ.