ಮಾರ್ಗದರ್ಶನಕ್ಕಾಗಿ ಯೆಹೋವನನುಐ ಕೇಳಲು ಒಂದು ದಿನ ಇಸ್ರೇಲಿನ ಹಿರಿಯರಲ್ಲಿ ಕೆಲವರು ನನಐ ಘಳಿಗೆ ಘಂದರು. ಅದು ಸೆರೆವಾಸದ ಏಳನೆ ವರ್ಷದ ಐದನೆ ತಿಂಗಳಿನ ಹತ್ತನೆಯ ದಿನ. ಹಿರಿಯರು ನನಐ ಎದುರಿನಲ್ಲಿ ಕುಳಿತುಕೊಂಡರು.
ನೀನು ಅವರಿಗೆ, ‘ನನಐ ಒಡೆಯನಾದ ಯೆಹೋವನು ಇಂತೆನುಐತ್ತಾನೆ: ನಾನು ಇಸ್ರೇಲನುಐ ಆರಿಸಿಕೊಂಡ ದಿವಸ ನಾನು ನನಐನುಐ ಈಜಿಪ್ಟ್ ದೇಶದಲ್ಲಿ ಅವರಿಗೆ ಪ್ರಕಟಿಸಿಕೊಂಡೆನು. ನಾನು ನನಐ ಕೈಯನುಐ ಮೇಲೆತ್ತಿ ಯಾಕೋಘನ ಕುಟುಂಘಕ್ಕೆ ವಾಗ್ದಾನ ಮಾಡಿದೆನು. ನಾನು ಅವರಿಗೆ, “ನಿಮ್ಮ ಒಡೆಯನಾದ ಯೆಹೋವನು ನಾನೇ.” ಎಂದು ಹೇಳಿದೆನು.
ಅವರನುಐ ಈಜಿಪ್ಟಿನಿಂದ ಹೊರಗೆ ತಂದು, ನಾನು ಅವರಿಗಾಗಿ ಹುಡುಕಿಟ್ಟಿರುವ ದೇಶಕ್ಕೆ ಕರೆದುಕೊಂಡು ಹೋಗುವುದಾಗಿ ವಾಗ್ದಾನ ಮಾಡಿದೆನು. ಅದು ಹಾಲೂ ಜೇನೂ ಹರಿಯುವ ದೇಶವಾಗಿತ್ತು. ಅದು ಎಲ್ಲಾ ದೇಶಗಳಿಗಿಂತಲೂ ಸುಂದರವಾದ ದೇಶ.
“‘ನಾನು ಇಸ್ರೇಲ್ ಜನಾಂಗದವರಿಗೆ, ಅವರಲ್ಲಿದ್ದ ಅಸಹ್ಯವಾದ ಎಲ್ಲಾ ವಿಗ್ರಹಗಳನುಐ ಬಿಸಾಡಿಬಿಡಲು ಹೇಳಿದೆನು. ಈಜಿಪ್ಟಿನ ಹೊಲಸು ವಿಗ್ರಹಗಳಿಂದ ಹೊಲಸು ಆಗಙಾರದು ಎಂದು ಹೇಳಿದೆನು. “ನಾನು ನಿಮ್ಮ ದೇವರಾದ ಯೆಹೋವನು” ಎಂಘುದಾಗಿ ಹೇಳಿದೆನು.
ಆದರೆ ಅವರು ನನಐ ವಿರುದ್ಧವಾಗಿ ಎದ್ದು ನನಐ ಮಾತುಗಳನುಐ ಕೇಳದೆ ಹೋದರು. ತಮ್ಮ ವಿಗ್ರಹಗಳನುಐ ಬಿಸಾಡಿಬಿಡಲಿಲ್ಲ. ಈಜಿಪ್ಟಿನ ವಿಗ್ರಹಗಳನುಐ ತೊರೆದು ಬಿಡಲಿಲ್ಲ. ಆದುದರಿಂದ ನಾನು ಅವರನುಐ (ಇಸ್ರೇಲರನುಐ) ಈಜಿಪ್ಟಿನಲ್ಲಿಯೇ ನಾಶಮಾಡಿ ನನಐ ರೋಷಾಗಿಐಯನುಐ ತೀರಿಸಿಕೊಳ್ಳಲು ಆಲೋಚಿಸಿದೆನು.
ಆದರೆ ನಾನು ಅವರನುಐ ನಾಶಮಾಡಲಿಲ್ಲ. ಇಸ್ರೇಲರು ವಾಸವಾಗಿರುವ ಸ್ಥಳದಲ್ಲಿ ಜನರ ಮುಂದೆ ನನಐ ಹೆಸರನುಐ ಅವಮಾನಕ್ಕೆ ಗುರಿಮಾಡಲು ನನಗೆ ಇಷ್ಟವಿರಲಿಲ್ಲ. ಈಜಿಪ್ಟಿನಿಂದ ಹೊರಗೆ ತರುತ್ತೇನೆಂಘ ವಾಗ್ದಾನದೊಡನೆ ನಾನು ಇಸ್ರೇಲರಿಗೆ ಪ್ರಕಟಿಸಿಕೊಂಡಿದ್ದನುಐ ಅವರು ನೋಡಿದ್ದರು. ಆದ್ದರಿಂದ ನಾನು ಇಸ್ರೇಲರನುಐ ಅವರ ಮುಂದೆ ನಾಶಮಾಡಲಿಲ್ಲ.
ಅವರ ವಿಶ್ರಾಂತಿ ದಿವಸಗಳ ಘಗ್ಗೆ ತಿಳಿಸಿದೆನು. ಆ ವಿಶೇಷ ದಿವಸಗಳು ನನಗೂ ಅವರಿಗೂ ಇರುವ ಸಂಘಂಧಕ್ಕೆ ಒಂದು ಗುರುತಾಗಿತ್ತು. ನಾನೇ ಯೆಹೋವನೆಂದೂ ನಾನು ಅವರನುಐ ನನಗೆ ವಿಶೇಷವಾದವರನಾಐಗಿ ಮಾಡಿಕೊಳ್ಳುತ್ತಿರುವೆನೆಂದೂ ಅವು ತೋರಿಸುತ್ತಿದ್ದವು.
‘“ಆದರೆ ಇಸ್ರೇಲ್ ಜನರು ಅಡವಿಯಲ್ಲಿರುವಾಗ ನನಗೆ ತಿರುಗಿ ಬಿದ್ದರು. ನನಐ ಆಜ್ಞೆಗಳನುಐ ಅವರು ಅನುಸರಿಸಲಿಲ್ಲ. ನನಐ ನಿಯಮಗಳಿಗೆ ವಿಧೇಯರಾಗಲು ನಿರಾಕರಿಸಿದರು. ಆ ಆಜ್ಞೆಗಳೆಲ್ಲಾ ನ್ಯಾಯವಾದವುಗಳೇ. ಒಘ್ಬನು ಆ ಆಜ್ಞೆಗಳಿಗೆ ವಿಧೇಯನಾದರೆ ಅವನು ಙಾಳುವನು. ನಾನು ನೇಮಿಸಿದ ಸಘ್ಬತ್ ದಿವಸಗಳನುಐ ವಿಶೇಷವಾಗಿ ಅಲಕ್ಷ್ಯ ಮಾಡಿದರು. ಆ ದಿವಸಗಳಲ್ಲಿ ಅವರು ಎಷ್ಟೋ ಸಾರಿ ಕೆಲಸ ಮಾಡಿದರು. ನನಐ ರೌದ್ರದ ತೀವ್ರತೆಯನುಐ ಅವರು ಅರಿತುಕೊಳ್ಳಲೆಂದು ನಾನು ಅವರನುಐ ಅಡವಿಯಲ್ಲಿ ದಂಡಿಸಿ ನಾಶಮಾಡಲು ಆಲೋಚಿಸಿಕೊಂಡೆನು.
ಆದರೆ ನಾನು ಅವರನುಐ ನಾಶಮಾಡಲಿಲ್ಲ. ಙೇರೆ ದೇಶದವರು ನಾನು ಅವರನುಐ ಈಜಿಪ್ಟಿನಿಂದ ಬಿಡಿಸಿ ತರುವದನುಐ ನೋಡಿದರು. ನನಐ ಒಳ್ಳೆಯ ಹೆಸರನುಐ ಅವರೆದುರಿನಲ್ಲಿ ಅವಮಾನಪಡಿಸುವದಕ್ಕೆ ನನಗೆ ಇಷ್ಟವಿರಲಿಲ್ಲ. ಆದುದರಿಂದ ಅವರ ಮುಂದೆ ಇಸ್ರೇಲನುಐ ನಾಶಮಾಡಲಿಲ್ಲ.
ಅವರು ಅಡವಿಯಲ್ಲಿದ್ದಾಗ ನಾನು ಮತ್ತೊಂದು ಪ್ರಮಾಣವನುಐ ಮಾಡಿದೆನು. ನಾನು ಅವರಿಗೆ ಕೊಟ್ಟಿದ್ದ ದೇಶಕ್ಕೆ ಅವರನುಐ ಹೋಗಗೊಡಿಸುವದಿಲ್ಲ ಎಂದು ಪ್ರಮಾಣ ಮಾಡಿದೆನು. ಆ ದೇಶವು ಅತ್ಯುತ್ತಮವಾಗಿತ್ತು. ಎಲ್ಲಾ ದೇಶಗಳಿಗಿಂತ ಘಹು ಸುಂದರವಾದ ದೇಶ.
“‘ಇಸ್ರೇಲ್ ಜನರು ನನಐ ಆಜ್ಞೆಗಳಿಗೆ ವಿಧೇಯರಾಗಲು ನಿರಾಕರಿಸಿದರು. ನನಐ ಕಟ್ಟಳೆಗಳನುಐ ಅವರು ಅನುಸರಿಸಲಿಲ್ಲ. ನಾನು ನೇಮಿಸಿದ ಸಘ್ಬತ್ ದಿವಸಗಳನುಐ ಆಚರಿಸಲಿಲ್ಲ. ಅವರ ಮನಸ್ಸು ಆ ಹೊಲಸು ದೇವರುಗಳ ಮೇಲೆ ನೆಟ್ಟಿದ್ದರಿಂದ ಅವರು ಹಾಗೆಲ್ಲಾ ಮಾಡಿದರು.
ಅವರ ಮಕ್ಕಳಿಗೆ ನಾನು ಘುದ್ಧಿಹೇಳುತ್ತಾ, “ನಿಮ್ಮ ಪೂರ್ವಿಕರಂತೆ ನೀವಾಗಙೇಡಿರಿ. ಅವರ ಅಸಹ್ಯವಾದ ವಿಗ್ರಹಗಳಿಂದ ನಿಮ್ಮನುಐ ನೀವು ಅಶುದ್ಧ ಮಾಡಿಕೊಳ್ಳಙೇಡಿರಿ. ಅವರ ಕಟ್ಟಳೆಗಳನುಐ ಅನುಸರಿಸಙೇಡಿರಿ. ಅವರ ಆಜ್ಞೆಗಳಿಗೆ ವಿಧೇಯರಾಗಙೇಡಿರಿ.
ನಾನು ನೇಮಿಸಿದ ಸಘ್ಬತ್ ದಿವಸಗಳು ಮಹತಬವಾದವುಗಳೆಂದು ಎಣಿಸಿರಿ. ನನಐ ಮತ್ತು ನಿಮ್ಮ ಸಂಘಂಧಕ್ಕೆ ಅವು ಗುರುತುಗಳಾಗಿವೆ. ನಾನು ನಿಮ್ಮ ಕರ್ತನು. ನಾನೇ ನಿಮ್ಮ ದೇವರಾದ ಯೆಹೋವನೆಂದು ತಿಳಿದುಕೊಳ್ಳಲು ಇವುಗಳು ಸಾಕ್ಷಿಗಳಾಗಿವೆ.”
“‘ಆದರೆ ಅವರ ಮಕ್ಕಳು ನನಗೆ ವಿರುದ್ಧವಾಗಿ ದಂಗೆ ಎದ್ದರು. ಅವರು ನನಐ ಕಟ್ಟಳೆಗಳನುಐ ಅನುಸರಿಸಲಿಲ್ಲ. ಅವರು ನನಐ ಆಜ್ಞೆಗಳಿಗೆ ವಿಧೇಯರಾಗಲಿಲ್ಲ. ನಾನು ಹೇಳಿದ್ದನುಐ ಅವರು ಮಾಡಲಿಲ್ಲ. ಅವು ಒಳ್ಳೆಯ ಕಟ್ಟಳೆಗಳಾಗಿದ್ದವು. ಅವುಗಳಿಗೆ ವಿಧೇಯರಾಗುವವರು ಜೀವಿಸುವರು. ಅವರು ನನಐ ಸಘ್ಬತ್ ದಿವಸಗಳನುಐ ಆಚರಿಸಲಿಲ್ಲ. ಆದುದರಿಂದ ಮರುಭೂಮಿಯಲ್ಲಿ ಅವರನುಐ ಸಂಪೂರ್ಣವಾಗಿ ನಿರ್ಮೂಲ ಮಾಡಲು ನಿರ್ಧರಿಸಿದೆನು. ನನಐ ಕೋಪದ ತೀಕ್ಷ್ಣತೆಯನುಐ ಅವರು ತಿಳಿದುಕೊಳ್ಳಙೇಕೆಂದು ತೀರ್ಮಾನಿಸಿದೆನು.
ಆದರೆ ನಾನು ನನಐನುಐ ಹಾಗೆ ಮಾಡದಂತೆ ತಡೆದೆನು. ಇಸ್ರೇಲರನುಐ ಈಜಿಪ್ಟಿನಿಂದ ಹೊರತರುವದನುಐ ಙೇರೆ ಜನಾಂಗದವರು ನೋಡಿರುತ್ತಾರೆ. ಆದುದರಿಂದ ನಾನು ಅವರನುಐ ನಾಶಮಾಡಲಿಲ್ಲ. ನನಐ ಹೆಸರಿನ ಘನತೆಯನುಐ ಉಳಿಸಿಕೊಂಡೆನು.
“‘ಇಸ್ರೇಲ್ ಜನರು ನನಐ ಆಜ್ಞೆಗಳಿಗೆ ವಿಧೇಯರಾಗಲಿಲ್ಲ. ನನಐ ಕಟ್ಟಳೆಗಳಿಗೆ ವಿಧೇಯರಾಗಲು ನಿರಾಕರಿಸಿದರು. ನಾನು ನೇಮಿಸಿದ ಸಘ್ಬತ್ ದಿವಸಗಳನುಐ ಅಲಕ್ಷ್ಯಮಾಡಿದರು. ಮತ್ತು ಅವರ ಪೂರ್ವಿಕರ ಹೊಲಸು ವಿಗ್ರಹಗಳನುಐ ಪೂಜಿಸಿದರು.
ಅವರು ತಮ್ಮ ಕಾಣಿಕೆಗಳಿಂದ ತಮ್ಮನೆಐ ಹೊಲಸು ಮಾಡಿಕೊಳ್ಳಲು ಅವರನುಐ ಬಿಟ್ಟುಕೊಟ್ಟೆನು. ಅವರು ತಮ್ಮ ವಿಗ್ರಹಗಳಿಗೆ ತಮ್ಮ ಸಬಂತ ಚೊಚ್ಚಲು ಗಂಡುಮಕ್ಕಳನುಐ ಆಹುತಿಕೊಡಲು ಪ್ರಾರಂಭಿಸಿದರು. ಈ ರೀತಿಯಾಗಿ ನಾನು ಆ ಜನರನುಐ ನಾಶಮಾಡುವೆನು. ಆಗ ಅವರು ನಾನು ಒಡೆಯನಾದ ಯೆಹೋವನೆಂದು ತಿಳಿದುಕೊಳ್ಳುವರು.’
ನಾನು ಅವರಿಗೆ ಕೊಡುವುದಾಗಿ ವಾಗ್ದಾನ ಮಾಡಿದ ದೇಶಕ್ಕೆ ಅವರನುಐ ಕರೆದುಕೊಂಡು ಘಂದೆನು. ಆದರೆ ಎತ್ತರವಾದ ಙೆಟ್ಟವನಾಐಗಲಿ ಎಲೆಗಳುಳ್ಳ ಮರವನಾಐಗಲಿ ಅವರು ಕಂಡಾಗಲೆಲ್ಲಾ ಅವರು ಅಲ್ಲಿಗೆ ಹೋದರು ಮತ್ತು ವಿಗ್ರಹಗಳನುಐ ಪೂಜಿಸಿದರು. ಅಲ್ಲಿ ಅವರು ಯಜ್ಞಗಳನೂಐ ನನಐನುಐ ಕೋಪಗೊಳಿಸುವ ಕಾಣಿಕೆಗಳನೂಐ ಧೂಪವನೂಐ ಮತ್ತು ಪಾನದ್ರವ್ಯಾರ್ಪಣೆಗಳನೂಐ ಅರ್ಪಿಸಿದರು.
ನಾನು ಇಸ್ರೇಲರಿಗೆ, “ನೀವು ಎತ್ತರದಲ್ಲಿರುವ ಪೂಜಾಸ್ಥಳಗಳಿಗೆ ಯಾಕೆ ಹೋಗುತ್ತೀರಿ?” ಎಂದು ಪ್ರಶಿಐಸಿದೆನು. ಆ ಪೂಜಾಸ್ಥಳಗಳು ಇಂದಿಗೂ “ಎತ್ತರವಾದ ಸ್ಥಳ” ಎಂದು ಕರೆಯಲ್ಪಡುತ್ತಿವೆ. ಈಗಲೂ ಆ ಪೂಜಾ ಸ್ಥಳಗಳು ಅಲ್ಲಿವೆ.’
ದೇವರು ಹೇಳಿದ್ದೇನೆಂದರೆ, “ಇಸ್ರೇಲ್ ಜನರು ದುಷ್ಟಕಾರ್ಯಗಳನುಐ ಮಾಡಿದ್ದಾರೆ. ಆದುದರಿಂದ ನೀನು ಹೋಗಿ ಅವರಿಗೆ ಹೇಳು: ‘ನನಐ ಒಡೆಯನಾದ ಯೆಹೋವನು ಇಂತೆನುಐತ್ತಾನೆ: ನಿಮ್ಮ ಪೂರ್ವಿಕರು ಮಾಡಿದಂತೆಯೇ ನೀವು ನಿಮ್ಮನುಐ ಅಪವಿತ್ರರನಾಐಗಿ ಮಾಡಿಕೊಳ್ಳುತ್ತಿದ್ದೀರಿ. ನೀವು ಸೂಳೆಯರ ಹಾಗೆ ವರ್ತಿಸಿರುತ್ತೀರಿ. ನಿಮ್ಮ ಪೂರ್ವಿಕರು ಪೂಜಿಸಿದ ಆ ಭಯಂಕರವಾದ ವಿಗ್ರಹಗಳೊಂದಿಗೆ ಇರುವದಕ್ಕಾಗಿ ನನಐನುಐ ನೀವು ತೊರೆದುಬಿಟ್ಟಿರಿ.
ನೀವು ಅವುಗಳಿಗೆ ಅದೇ ರೀತಿಯ ಕಾಣಿಕೆಗಳನಐರ್ಪಿಸುತ್ತೀರಿ. ಆ ಸುಳ್ಳು ದೇವರುಗಳಿಗೆ ನೀವು ನಿಮ್ಮ ಮಕ್ಕಳನುಐ ಙೆಂಕಿಯ ಮೂಲಕ ಆಹುತಿ ಮಾಡುತ್ತೀರಿ. ಈ ಹೊತ್ತಿನ ದಿನದ ತನಕವೂ ಆ ಹೊಲಸು ವಿಗ್ರಹಗಳ ಮೂಲಕ ನೀವು ನಿಮ್ಮನುಐ ಅಶುದ್ಧಪಡಿಸಿಕೊಳ್ಳುತ್ತಿದ್ದೀರಿ. ನೀವು ನನಐ ಘಳಿಗೆ ಘಂದು ನನಐ ಸಲಹೆಗಳನುಐ ಕೇಳಲು ನಿಮ್ಮನುಐ ನಾನು ಸಾಬಗತಿಸಙೇಕೋ? ನಾನು ಒಡೆಯನಾದ ಯೆಹೋವನು. ನನಐ ಜೀವದಾಣೆ, ನಾನು ನಿಮಗೆ ಉತ್ತರಿಸುವುದಿಲ್ಲ; ನಿಮಗೆ ಸಲಹೆಗಳನೂಐ ಕೊಡುವದಿಲ್ಲ.
ನಾವು ಮರದ ಮತ್ತು ಕಲ್ಲಿನ ವಸ್ತುಗಳನುಐ ಪೂಜಿಸುತ್ತಾ ಇತರ ಜನಾಂಗಗಳಂತೆ ಇರೋಣ” ಎಂದು ನೀವು ಯೋಚಿಸುತ್ತಲೇ ಇರುತ್ತೀರಿ. ನಿಮ್ಮ ಮನಸ್ಸುಗಳಲ್ಲಿರುವ ಈ ಆಲೋಚನೆಯು ಎಂದಿಗೂ ನೆರವೇರುವುದಿಲ್ಲ.’“
ನನಐ ಒಡೆಯನಾದ ಯೆಹೋವನು ಇಂತೆನುಐತ್ತಾನೆ: “ನನಐ ಜೀವದಾಣೆ, ನಾನು ರಾಜನಾಗಿ ನಿಮ್ಮ ಮೇಲೆ ದೊರೆತನ ಮಾಡುವೆನೆಂದು ಪ್ರಮಾಣ ಮಾಡುತ್ತೇನೆ. ನಾನು ನನಐ ಘಲವಾದ ಕೈಯನುಐ ಮತ್ತು ಶಕ್ತಿಯುತವಾದ ತೋಳನುಐ ಮೇಲೆತ್ತಿ ನಿಮ್ಮನುಐ ದಂಡಿಸುವೆನು. ನಿಮ್ಮ ವಿರುದ್ಧವಾಗಿ ನನಐ ಕೋಪವನುಐ ತೋರ್ಪಡಿಸುವೆನು.
ಪರದೇಶಗಳಿಂದ ನಾನು ನಿಮ್ಮನುಐ ಹೊರತರುವೆನು. ನಾನು ಆ ದೇಶಗಳಲ್ಲಿ ನಿಮ್ಮನುಐ ಚದರಿಸಿದೆನು. ಆದರೆ ಆ ದೇಶಗಳಿಂದ ನಾನು ನಿಮ್ಮನುಐ ಒಟ್ಟುಗೂಡಿಸಿ ಹಿಂದಕ್ಕೆ ಘರಮಾಡುವೆನು. ನನಐ ಘಲವಾದ ಕೈಯನುಐ ಮತ್ತು ಶಕ್ತಿಯುತವಾದ ತೋಳನುಐ ಮೇಲೆತ್ತಿ ನಿಮಐನುಐ ಶಿಕ್ಷಿಸಿ ನನಐ ಕೋಪವನುಐ ಪ್ರದರ್ಶಿಸುವೆನು.
ನಾನು ಹಿಂದಿನ ಕಾಲದಲ್ಲಿ ಮಾಡಿದಂತೆ ಮರುಭೂಮಿಗೆ ನಿಮ್ಮನುಐ ನಡೆಸುವೆನು. ಆದರೆ ಇದು ಅನ್ಯಜನಾಂಗಗಳು ವಾಸಿಸುವ ಸ್ಥಳದಲ್ಲಿರುವುದು ಮತ್ತು ನಾನು ಎದುರುಘದುರಾಗಿ ನಿಂತು ನಿಮಗೆ ನ್ಯಾಯ ತೀರಿಸುವೆನು.
ನನಗೆ ವಿರೋಧವಾಗಿ ಎದ್ದು ಪಾಪಮಾಡಿದ ಜನರನುಐ ಅವರ ಸಬದೇಶದಿಂದ ತೆಗೆದು ಬಿಡುವೆನು. ಅವರು ಇನೆಐಂದಿಗೂ ಇಸ್ರೇಲ್ ದೇಶಕ್ಕೆ ಹಿಂತಿರುಗಿ ಘರುವುದೇ ಇಲ್ಲ. ನಾನೇ ಯೆಹೋವನೆಂಘುದು ಆಗ ನಿಮಗೆ ತಿಳಿಯುವುದು.”
ಇಸ್ರೇಲ್ ಜನರೇ, ನನಐ ಒಡೆಯನಾದ ಯೆಹೋವನು ಇಂತೆನುಐತ್ತಾನೆ: “ಆ ಹೊಲಸು ವಿಗ್ರಹಗಳನುಐ ಆರಾಊಸಙೇಕೆನುಐವವನು ಹೋಗಿ ಆರಾಊಸಲಿ. ಮುಂದಿನ ಕಾಲದಲ್ಲಂತೂ ನೀವು ನನಐ ಘುದ್ಧಿಮಾತನುಐ ಕೇಳೇ ಕೇಳುವಿರಿ. ನನಐ ಪರಿಶುದ್ಧ ಹೆಸರನುಐ ನೀವು ನಿಮ್ಮ ಘಲಿಗಳಿಂದಲೂ ಙೊಂಙೆಗಳಿಂದಲೂ ಅಪಕೀರ್ತಿಗೆ ಗುರಿಮಾಡುವುದೇ ಇಲ್ಲ.”
ನನಐ ಒಡೆಯನಾದ ಯೆಹೋವನು ಹೇಳುವದೇನೆಂದರೆ, “ಇಸ್ರೇಲಿನ ಎತ್ತರವಾದ ನನಐ ಪವಿತ್ರಪರ್ವತಕ್ಕೆ ಜನರು ಘರಲೇಙೇಕು. ಅಲ್ಲಿ ಅವರು ನನಐ ಸೇವೆ ಮಾಡಲೇಙೇಕು. ಇಡೀ ಇಸ್ರೇಲ್ ಜನಾಂಗವು ತಮ್ಮ ದೇಶದಲ್ಲಿರುವುದು. ಅಲ್ಲಿ ನಾನು ಅವರನುಐ ಸಿಬಕರಿಸಿಕೊಳ್ಳುವೆನು. ಅಲ್ಲಿ ನೀವು ನಿಮ್ಮ ಕಾಣಿಕೆಗಳನುಐ ಪ್ರಥಮ ಫಲಗಳನುಐ ಮತ್ತು ಎಲ್ಲಾ ಪವಿತ್ರ ಕಾಣಿಕೆಗಳನುಐ ನನಗೆ ತರಙೇಕೆಂದು ಅಪೇಕ್ಷಿಸುತ್ತೇನೆ.
ಆಗ ನಿಮ್ಮ ಕಾಣಿಕೆಯ ಸುವಾಸನೆಯಿಂದ ಸಂತೋಷಭರಿತನಾಗುವೆನು. ಇದು ನಿಮ್ಮನುಐ ಹಿಂದಕ್ಕೆ ನಿಮ್ಮ ದೇಶಕ್ಕೆ ಕರೆ ತಂದಾಗ ಆಗುವದು. ನಾನು ನಿಮ್ಮನುಐ ಅನೇಕ ದೇಶಗಳಲ್ಲಿ ಚದರಿಸಿದೆನು. ಆದರೆ ನಾನು ನಿಮ್ಮನುಐ ಒಟ್ಟುಗೂಡಿಸಿ ನಿಮ್ಮ ಮೂಲಕ ನನಐ ಪವಿತ್ರತೆಯನುಐ ಪ್ರದರ್ಶಿಸುವೆನು. ಆ ಎಲ್ಲಾ ದೇಶಗಳವರು ಇದನುಐ ನೋಡುವರು.
ಇಸ್ರೇಲ್ ಜನಾಂಗಲೇ, ನೀವು ಅನೇಕ ಕೆಟ್ಟ ವಿಷಯಗಳನುಐ ಮಾಡಿರುತ್ತೀರಿ. ಆ ದುಷ್ಟಕಾರ್ಯಗಳಿಗಾಗಿ ನೀವು ನಾಶವಾಗಿ ಹೋಗಙೇಕಾಗಿತ್ತು. ಆದರೆ ನನಐ ಒಳ್ಳೇ ಹೆಸರಿನ ಸಲುವಾಗಿ ನೀವು ಹೊಂದಙೇಕಾದ ಶಿಕ್ಷೆಯನುಐ ನಾನು ನಿಮಗೆ ವಿಊಸುವುದಿಲ್ಲ. ಆಗ ನಾನೇ ಒಡೆಯನಾದ ಯೆಹೋವನೆಂದು ತಿಳಿದುಕೊಳ್ಳುವಿರಿ.” ಇದು ನನಐ ಒಡೆಯನಾದ ಯೆಹೋವನ ನುಡಿ.
ನೆಗೆವ್ ಅಡವಿಗೆ ಹೀಗೆ ಹೇಳು: ‘ಯೆಹೋವನ ಮಾತುಗಳನುಐ ಆಲೈಸು. ನನಐ ಒಡೆಯನಾದ ಯೆಹೋವನು ಇಂತೆನುಐತ್ತಾನೆ: ನಾನು ನಿನಐ ಅಡವಿಯಲ್ಲಿ ಙೆಂಕಿಯನುಐ ಉತ್ಪಾದಿಸುತ್ತೇನೆ. ಆ ಙೆಂಕಿಯು ಪ್ರತಿಯೊಂದು ಹಸಿರು ಮರವನೂಐ ಪ್ರತಿಯೊಂದು ಒಣಗಿದ ಮರವನೂಐ ಸುಟ್ಟುಬಿಡುವುದು. ಆ ಙೆಂಕಿಯನುಐ ನಂದಿಸಲಾಗುವದಿಲ್ಲ. ದಕ್ಷಿಣದಿಂದ ಉತ್ತರದ ತನಕವಿರುವ ಪ್ರತಿಯೊಂದು ಮುಖವು ಅದರ ತಾಪವನುಐ ಅನುಭವಿಸುವುದು.
ಆಗ ನಾನು (ಯೆಹೆಜ್ಕೇಲ್), “ಅಯ್ಯೋ, ನನಐ ಒಡೆಯನಾದ ಯೆಹೋವನೇ, ನಾನು ಇದನೆಐಲ್ಲಾ ಹೇಳಿದರೆ, ನಿಗೂಢವಾದ ಕಥೆಗಳನುಐ ಹೇಳುತ್ತಿದ್ದೇನೆಂದು ಹೇಳುವರು. ಮತ್ತು ನನಗೆ ಇನೆಐಂದಿಗೂ ಕಿವಿಗೊಡುವದಿಲ್ಲ” ಎಂದು ಹೇಳಿದೆನು.