Bible Languages

Indian Language Bible Word Collections

Bible Versions

Books

Jeremiah Chapters

Jeremiah 9 Verses

Bible Versions

Books

Jeremiah Chapters

Jeremiah 9 Verses

1 ನನಐ ತಲೆಯಲ್ಲೆಲ್ಲ ನೀರು ತುಂಬಿಕೊಂಡಿದ್ದು, ನನಐ ಕಣ್ಣುಗಳು ನೀರಿನ ಘುಗ್ಗೆಗಳಾಗಿದ್ದರೆ, ನಾಶಮಾಡಲ್ಪಟ್ಟ ನನಐ ಜನರಿಗಾಗಿ ಹಗಲಿರುಳು ಗೋಳಾಡುತ್ತಿದ್ದೆ.
2 ಮರಳುಗಾಡಿನಲ್ಲಿ ನನಗೊಂದು ಸ್ಥಳವಿದ್ದರೆ, ಪ್ರಯಾಣಿಕರು ರಾತ್ರಿ ಕಳೆಯುವ ಮನೆ ಇದ್ದಿದ್ದರೆ, ನಾನು ನನಐ ಜನರನುಐ ಬಿಡಘಹುದಾಗಿತ್ತು. ನಾನು ಆ ಜನರಿಂದ ದೂರ ಹೋಗಘಹುದಾಗಿತ್ತು. ಏಕೆಂದರೆ ಅವರೆಲ್ಲರೂ ದೇವರಿಗೆ ದ್ರೋಹ ಮಾಡುತ್ತಿದ್ದಾರೆ, ಅವರೆಲ್ಲರೂ ಆತನಿಗೆ ವಿರೋಧವಾಗಿ ಮಾಡುತ್ತಿದ್ದಾರೆ.
3 “ಅವರು ತಮ್ಮ ನಾಲಿಗೆಗಳನುಐ ಬಿಲ್ಲಿನಂತೆ ಉಪಯೋಗಿಸುತ್ತಿದ್ದಾರೆ. ಅವರ ಙಾಯಿಂದ ಙಾಣಗಳಂತೆ ಸುಳ್ಳುಗಳು ಘರುತ್ತಿವೆ. ಈ ನಾಡಿನಲ್ಲಿ ಸತ್ಯವಲ್ಲ, ‘ಅಸತ್ಯ’ ಪ್ರಘಲವಾಗುತ್ತಿದೆ. ಅವರು ಒಂದು ಪಾಪದಿಂದ ಮತ್ತೊಂದು ಪಾಪಕ್ಕೆ ಹೋಗುತ್ತಿದ್ದಾರೆ. ಅವರು ನನಐನುಐ ಅರಿತಿಲ್ಲ.” ದೇವರು ಈ ಮಾತನುಐ ಹೇಳಿದನು.
4 “ನಿಮ್ಮ ನೆರೆಮನೆಯವರ ಘಗ್ಗೆ ಎಚ್ಚರವಹಿಸಿರಿ; ನಿಮ್ಮ ಸಬಂತ ಸೋದರನನೂಐ ನಂಘಙೇಡಿ. ಏಕೆಂದರೆ ಪ್ರತಿಯೊಘ್ಬ ಸಹೋದರನೂ ಮೋಸಗಾರನಾಗಿದ್ದಾನೆ. ಪ್ರತಿಯೊಘ್ಬ ನೆರೆಯವನೂ ನಿಮ್ಮ ಮರೆಯಲ್ಲಿ ನಿಮ್ಮನುಐ ನಿಂದಿಸುತ್ತಾನೆ.
5 ಪ್ರತಿಯೊಘ್ಬ ವ್ಯಕ್ತಿಯು ತನಐ ನೆರೆಯವನಿಗೆ ಸುಳ್ಳು ಹೇಳುತ್ತಾನೆ. ಯಾರೊಘ್ಬನೂ ಸತ್ಯವನುಐ ನುಡಿಯುವದಿಲ್ಲ. ಯೆಹೂದದ ಜನರು ತಮ್ಮ ನಾಲಿಗೆಗಳಿಗೆ ಸುಳ್ಳು ಹೇಳುವದನುಐ ಕಲಿಸಿದ್ದಾರೆ. ಅವರು ಹಿಂತಿರುಗಿ ಘರಲು ಆಯಾಸವಾಗುವಷ್ಟು ಪಾಪಗಳನುಐ ಮಾಡಿದ್ದಾರೆ.
6 ಒಂದು ದುಷ್ಕೃತ್ಯ ಮತ್ತೊಂದು ದುಷ್ಕೃತ್ಯವನುಐ ಹಿಂಙಾಲಿಸಿ ಘಂದಿತು. ಒಂದು ಸುಳ್ಳು ಇನೊಐಂದು ಸುಳ್ಳನುಐ ಹಿಂಙಾಲಿಸಿತು. ಜನರು ನನಐನುಐ ಅರಿತುಕೊಳ್ಳಲಿಲ್ಲ.” ದೇವರು ಆ ಮಾತುಗಳನುಐ ಹೇಳಿದನು.
7 “ಸರ್ವಶಕ್ತನಾದ ಯೆಹೋವನು ಇಂತೆನುಐವನು: “ಜನರು ಲೋಹವನುಐ ಪುಟಕ್ಕಿಟ್ಟು ಪರೀಕ್ಷಿಸುವಂತೆ ನಾನು ಯೆಹೂದದ ಜನರನುಐ ಪರೀಕ್ಷಿಸುತ್ತೇನೆ. ನನಗೆ ಙೇರೆ ಮಾರ್ಗವೇ ಇಲ್ಲ. ನನಐ ಜನರು ಪಾಪವನುಐ ಮಾಡಿದ್ದಾರೆ.
8 ಯೆಹೂದದ ಜನರ ನಾಲಿಗೆಗಳು ಚೂಪಾದ ಙಾಣಗಳಂತಿವೆ; ಅವರ ಙಾಯಿಗಳು ಸುಳ್ಳಾಡುತ್ತವೆ. ಪ್ರತಿಯೊಘ್ಬನು ತನಐ ನೆರೆಮನೆಯವನೊಂದಿಗೆ ನಯವಾಗಿ ಮಾತನಾಡುತ್ತಾನೆ. ರಹಸ್ಯವಾಗಿ ತನಐ ನೆರೆಮನೆಯವನನುಐ ಆಕ್ರಮಣ ಮಾಡಲು ಯುಕ್ತಿ ಮಾಡುತ್ತಿರುತ್ತಾನೆ.
9 [This verse may not be a part of this translation]
10 ನಾನು ಪರ್ವತಗಳಿಗಾಗಿ ಗಟ್ಟಿಯಾಗಿ ಅಳುವೆನು; ಘರಿದಾದ ಹೊಲಗಳಿಗಾಗಿ ಶೋಕಗೀತೆಯನುಐ ಹಾಡುವೆನು. ಏಕೆಂದರೆ ಅಲ್ಲಿ ಸಜೀವ ವಸ್ತುಗಳಿಲ್ಲ. ಯಾರೂ ಅಲ್ಲಿ ತಿರುಗಾಡುವದಿಲ್ಲ. ಆ ಸ್ಥಳಗಳಲ್ಲಿ ದನಗಳ ಸದ್ದು ಕೇಳಿಸುವದಿಲ್ಲ; ಪಕ್ಷಿಗಳು ಹಾರಿಹೋಗಿವೆ; ಪ್ರಾಣಿಗಳು ಓಡಿಹೋಗಿವೆ.
11 “ನಾನು (ಯೆಹೋವನು) ಜೆರುಸಲೇಮ್ ನಗರವನುಐ ಕಸದ ರಾಶಿಯನಾಐಗಿ ಮಾಡುವೆನು. ಅದು ನರಿಗಳ ನಿವಾಸವಾಗುವದು. ನಾನು ಯೆಹೂದ ಪ್ರಾಂತದ ನಗರಗಳನುಐ ನಾಶಮಾಡುವೆನು. ಅಲ್ಲಿ ಒಘ್ಬರೂ ವಾಸಮಾಡಲಾರರು.”
12 ಈ ಭೂಮಿಯನುಐ ಏಕೆ ಹಾಳು ಮಾಡಲಾಯಿತು? ಇದನುಐ ಯಾರೂ ಹೋಗದ ಘರಿದಾದ ಮರಳುಗಾಡನಾಐಗಿ ಏಕೆ ಮಾಡಲಾಯಿತು? ಇದನಐರಿತ ಜ್ಞಾನಿಯೊಘ್ಬನಿದ್ದಾನೆಯೇ? ಯೆಹೋವನಿಂದ ತಿಳಿದುಕೊಂಡ ಜ್ಞಾನಿಯೊಘ್ಬನಿದ್ದಾನೆಯೇ? ಯೆಹೋವನ ಸಂದೇಶವನುಐ ವಿವರಿಸಘಲ್ಲವನೊಘ್ಬನಿದ್ದಾನೆಯೇ?
13 ಯೆಹೋವನು ಈ ಪ್ರಶೆಐಗಳಿಗೆ ಉತ್ತರಕೊಟ್ಟನು. ಆತನು, “ಏಕೆಂದರೆ ಯೆಹೂದದ ಜನರು ನನಐ ಉಪದೇಶವನುಐ ಅನುಸರಿಸಲಿಲ್ಲ. ನಾನು ಅವರಿಗೆ ಧರ್ಮೋಪದೇಶವನುಐ ಕೊಟ್ಟರೂ ಅವರು ನನಐ ಮಾತನುಐ ಕೇಳಲು ಒಪ್ಪಲಿಲ್ಲ. ಅವರು ನನಐ ಧರ್ಮೋಪದೇಶಗಳನುಐ ಅನುಸರಿಸಲಿಲ್ಲ.
14 ಯೆಹೂದದ ಜನರು ತಮ್ಮದೇ ಆದ ರೀತಿಯಲ್ಲಿ ಜೀವಿಸಿದರು. ಅವರು ಹಟಮಾರಿಗಳಾಗಿದ್ದರು. ಅವರು ಸುಳ್ಳುದೇವರಾದ ಙಾಳನನುಐ ಅನುಸರಿಸಿದರು. ಅವರ ಪೂರ್ವಿಕರು ಸುಳ್ಳುದೇವರುಗಳ ಸೇವೆ ಮಾಡುವದನುಐ ಅವರಿಗೆ ಕಲಿಸಿದರು.”
15 ಇಸ್ರೇಲಿನ ದೇವರಾದ ಸರ್ವಶಕ್ತನಾದ ಯೆಹೋವನ ಸಂದೇಶವಿದು: “ನಾನು ಙೇಗನೆ ಯೆಹೂದದ ಜನರಿಗೆ ಕಹಿಯಾದ ಆಹಾರವನುಐ ತಿನುಐವಂತೆ ಮಾಡುವೆನು. ನಾನು ಅವರಿಗೆ ವಿಷಮಿಶ್ರಿತ ನೀರನುಐ ಕುಡಿಯುವಂತೆ ಮಾಡುವೆನು.
16 ನಾನು ಯೆಹೂದದ ಜನರನುಐ ಙೇರೆ ಜನಾಂಗಗಳಲ್ಲಿ ಚದರಿಸಿಬಿಡುತ್ತೇನೆ. ಅವರು ಮತ್ತು ಅವರ ತಂದೆಗಳು ಎಂದೂ ಅರಿಯದ ಅಪರಿಚಿತ ದೇಶಗಳಲ್ಲಿ ಅವರು ವಾಸಿಸುವರು. ನಾನು ಖಡ್ಗಧಾರಿಗಳಾದ ಜನರನುಐ ಕಳುಹಿಸುತ್ತೇನೆ. ಅವರು ಯೆಹೂದದ ಜನರನುಐ ನಿರ್ಮೂಲವಾಗುವವರೆಗೆ ಕೊಲ್ಲುವರು.”
17 ಸರ್ವಶಕ್ತನಾದ ಯೆಹೋವನು ಹೀಗೆ ಹೇಳುತ್ತಾನೆ: “ಈಗ ಈ ವಿಷಯಗಳ ಘಗ್ಗೆ ವಿಚಾರ ಮಾಡಿರಿ, ಶವಸಂಸ್ಕಾರದ ಸಮಯದಲ್ಲಿ ಕೂಲಿ ಪಡೆದು ಅಳುವ ಹೆಂಗಸರನುಐ ಕರೆಯಿಸಿರಿ.
18 “ಆ ಹೆಂಗಸರು, ಙೇಗನೆ ಘಂದು ನಮಗಾಗಿ ಗೋಳಾಡಲಿ. ಆಗ ನಮ್ಮ ಕಣ್ಣುಗಳು ಕಣ್ಣೀರಿನಿಂದ ತುಂಘುವವು; ನಮ್ಮ ಕಣ್ಣುಗಳಿಂದ ನೀರಿನ ಪ್ರವಾಹಗಳು ಹರಿಯುವವು’ ಎನುಐವರು.
19 “ಚೀಯೋನಿನಿಂದ ಮಹಾ ಗೋಳಾಟವು ಕೇಳಿಸುತ್ತಿದೆ: ‘ನಿಜವಾಗಿಯೂ ನಾವು ಹಾಳಾಗಿಹೋದೆವು. ನಿಜವಾಗಿಯೂ ನಾವು ನಾಚಿಕೆಪಡುವಂತಾಗಿದೆ. ನಾವು ನಮ್ಮ ನಾಡನುಐ ಬಿಡಙೇಕು, ಏಕೆಂದರೆ ನಮ್ಮ ಮನೆಗಳನುಐ ನಾಶಪಡಿಸಲಾಗಿದೆ.”‘
20 ಯೆಹೂದದ ಸ್ತ್ರೀಯರೇ, ಯೆಹೋವನ ಸಂದೇಶವನುಐ ಕೇಳಿರಿ. ಯೆಹೋವನ ಙಾಯಿಂದ ಘರುವ ಮಾತುಗಳನುಐ ಕೇಳಲು ನಿಮ್ಮ ಕಿವಿಗಳನುಐ ತೆರೆಯಿರಿ. ಯೆಹೋವನು ಹೇಳುತ್ತಾನೆ, “ಹೇಗೆ ದೊಡ್ಡ ಧಬನಿಯಲ್ಲಿ ಅಳಙೇಕೆಂಘುದನುಐ ನಿಮ್ಮ ಹೆಣ್ಣುಮಕ್ಕಳಿಗೆ ಕಲಿಸಿಕೊಡಿ. ಪ್ರತಿಯೊಘ್ಬ ಸ್ತ್ರೀಯು ಈ ಶೋಕಗೀತೆಯನುಐ ಹಾಡಲು ಕಲಿಯಙೇಕು.
21 ‘ಮೃತ್ಯುವು ಘಂದುನಮ್ಮ ಕಿಟಕಿಗಳಿಂದ ಇಳಿದಿದೆ. ಮೃತ್ಯುವು ನಮ್ಮ ಅರಮನೆಗಳಲ್ಲಿ ಪ್ರವೇಶ ಮಾಡಿದೆ. ಬೀದಿಯಲ್ಲಿ ಆಡುವ ನಮ್ಮ ಮಕ್ಕಳಿಗೆ ಮೃತ್ಯುವು ಹಿಡಿದುಕೊಂಡಿದೆ. ಸಾರ್ವಜನಿಕ ಸ್ಥಳಗಳಲ್ಲಿ ಸೇರುವ ನಮ್ಮ ಯುವಕರಿಗೆ ಮೃತ್ಯುವು ಹಿಡಿದುಕೊಂಡಿದೆ.’
22 “ಯೆರೆಮೀಯನೇ, ಯೆಹೋವನು ಹೀಗೆ ಹೇಳುತ್ತಾನೆಂದು ಹೇಳು: ‘ಹೊಲಗಳಲ್ಲಿ ಗೊಘ್ಬರ ಬಿದ್ದಂತೆ ಹೆಣಗಳು ಬೀಳುವವು. ಆ ಶವಗಳು ಹೊಲ ಕೊಯ್ಯುವವನ ಹಿಂದೆ ಯಾರೂ ಎತ್ತದೆ ಬಿದ್ದಿರುವ ಮೆದೆಗಳಂತೆ ಬಿದ್ದಿರುವವು.”‘
23 ಯೆಹೋವನು ಹೇಳುತ್ತಾನೆ, “ಜ್ಞಾನಿಗಳು ತಮ್ಮ ಜ್ಞಾನದ ಘಗ್ಗೆ ಜಂಘಕೊಚ್ಚಿಕೊಳ್ಳಙಾರದು. ಘಲಶಾಲಿಗಳು ತಮ್ಮ ಘಲದ ಘಗ್ಗೆ ಘಡಾಯಿ ಕೊಚ್ಚಿಕೊಳ್ಳಙಾರದು. ಶ್ರೀಮಂತರು ತಮ್ಮ ಸಂಪತ್ತಿನ ಘಗ್ಗೆ ಜಂಘ ಕೊಚ್ಚಿಕೊಳ್ಳಙಾರದು.
24 ಯಾವನಾದರೂ ಜಂಘಕೊಚ್ಚಿಕೊಳ್ಳಙೇಕಾದರೆ, ಅವನು ನನಐನುಐ ಅರಿತಿರುವುದಾಗಿಯೂ ನನಐನೂಐ ತಿಳಿದುಕೊಂಡಿರುವುದಾಗಿಯೂ ಜಂಘಪಡಲಿ. ನಾನೇ ಯೆಹೋವನೆಂದು ತಿಳಿದುಕೊಂಡಿರುವುದಕ್ಕಾಗಿ ಅವನು ಜಂಘಪಡಲಿ. ನಾನು ದಯಾವಂತನೂ ನ್ಯಾಯವಂತನೂ ಆಗಿರುವೆ, ನಾನು ಭೂಲೋಕದಲ್ಲಿ ಒಳ್ಳೆಯದನುಐ ಮಾಡುತ್ತೇನೆ ಎಂದು ತಿಳಿದುಕೊಂಡಿರುವವನು ಹೆಮ್ಮೆಪಡಲಿ. ಆಗ ನನಗೆ ಸಂತೋಷವಾಗುವುದು.” ಇದು ಯೆಹೋವನ ನುಡಿ.
25 “ಕೇವಲ ದೈಹಿಕವಾಗಿ ಸುನಐತಿಯನುಐ ಮಾಡಿಕೊಂಡ ಜನರನುಐ ನಾನು ಶಿಕ್ಷಿಸುವ ಕಾಲ ಘರಲಿದೆ.
26 ನಾನು ಈಜಿಪ್ಟ್, ಯೆಹೂದ, ಎದೋಮ್, ಅಮ್ಮೋನ್, ಮೋವಾಙ್ ಜನಾಂಗಗಳ ಜನರ ಘಗ್ಗೆ ಮತ್ತು ಮರಳು ಪ್ರದೇಶದಲ್ಲಿ ವಾಸ ಮಾಡುತ್ತಿರುವ ಎಲ್ಲಾ ಜನಗಳ ಘಗ್ಗೆ ಮಾತನಾಡುತ್ತಿದ್ದೇನೆ. ಈ ಎಲ್ಲಾ ದೇಶಗಳ ಜನರಿಗೆ ದೈಹಿಕವಾಗಿ ಸುನಐತಿ ಆಗಿದ್ದಿಲ್ಲ. ಆದರೆ ಇಸ್ರೇಲ್ ವಂಶದವರು ಹೃದಯ ಸುನಐತಿಯಿಲ್ಲದವರು” ಎಂದು ಯೆಹೋವನು ಅನುಐತ್ತಾನೆ. ಇಸ್ರೇಲ್ ವಂಶದವರೇ, ಯೆಹೋವನ ಮಾತುಗಳನುಐ

Jeremiah 9:1 Kannada Language Bible Words basic statistical display

COMING SOON ...

×

Alert

×