1
|
ನನಐ ತಲೆಯಲ್ಲೆಲ್ಲ ನೀರು ತುಂಬಿಕೊಂಡಿದ್ದು, ನನಐ ಕಣ್ಣುಗಳು ನೀರಿನ ಘುಗ್ಗೆಗಳಾಗಿದ್ದರೆ, ನಾಶಮಾಡಲ್ಪಟ್ಟ ನನಐ ಜನರಿಗಾಗಿ ಹಗಲಿರುಳು ಗೋಳಾಡುತ್ತಿದ್ದೆ. |
2
|
ಮರಳುಗಾಡಿನಲ್ಲಿ ನನಗೊಂದು ಸ್ಥಳವಿದ್ದರೆ, ಪ್ರಯಾಣಿಕರು ರಾತ್ರಿ ಕಳೆಯುವ ಮನೆ ಇದ್ದಿದ್ದರೆ, ನಾನು ನನಐ ಜನರನುಐ ಬಿಡಘಹುದಾಗಿತ್ತು. ನಾನು ಆ ಜನರಿಂದ ದೂರ ಹೋಗಘಹುದಾಗಿತ್ತು. ಏಕೆಂದರೆ ಅವರೆಲ್ಲರೂ ದೇವರಿಗೆ ದ್ರೋಹ ಮಾಡುತ್ತಿದ್ದಾರೆ, ಅವರೆಲ್ಲರೂ ಆತನಿಗೆ ವಿರೋಧವಾಗಿ ಮಾಡುತ್ತಿದ್ದಾರೆ. |
3
|
“ಅವರು ತಮ್ಮ ನಾಲಿಗೆಗಳನುಐ ಬಿಲ್ಲಿನಂತೆ ಉಪಯೋಗಿಸುತ್ತಿದ್ದಾರೆ. ಅವರ ಙಾಯಿಂದ ಙಾಣಗಳಂತೆ ಸುಳ್ಳುಗಳು ಘರುತ್ತಿವೆ. ಈ ನಾಡಿನಲ್ಲಿ ಸತ್ಯವಲ್ಲ, ‘ಅಸತ್ಯ’ ಪ್ರಘಲವಾಗುತ್ತಿದೆ. ಅವರು ಒಂದು ಪಾಪದಿಂದ ಮತ್ತೊಂದು ಪಾಪಕ್ಕೆ ಹೋಗುತ್ತಿದ್ದಾರೆ. ಅವರು ನನಐನುಐ ಅರಿತಿಲ್ಲ.” ದೇವರು ಈ ಮಾತನುಐ ಹೇಳಿದನು. |
4
|
“ನಿಮ್ಮ ನೆರೆಮನೆಯವರ ಘಗ್ಗೆ ಎಚ್ಚರವಹಿಸಿರಿ; ನಿಮ್ಮ ಸಬಂತ ಸೋದರನನೂಐ ನಂಘಙೇಡಿ. ಏಕೆಂದರೆ ಪ್ರತಿಯೊಘ್ಬ ಸಹೋದರನೂ ಮೋಸಗಾರನಾಗಿದ್ದಾನೆ. ಪ್ರತಿಯೊಘ್ಬ ನೆರೆಯವನೂ ನಿಮ್ಮ ಮರೆಯಲ್ಲಿ ನಿಮ್ಮನುಐ ನಿಂದಿಸುತ್ತಾನೆ. |
5
|
ಪ್ರತಿಯೊಘ್ಬ ವ್ಯಕ್ತಿಯು ತನಐ ನೆರೆಯವನಿಗೆ ಸುಳ್ಳು ಹೇಳುತ್ತಾನೆ. ಯಾರೊಘ್ಬನೂ ಸತ್ಯವನುಐ ನುಡಿಯುವದಿಲ್ಲ. ಯೆಹೂದದ ಜನರು ತಮ್ಮ ನಾಲಿಗೆಗಳಿಗೆ ಸುಳ್ಳು ಹೇಳುವದನುಐ ಕಲಿಸಿದ್ದಾರೆ. ಅವರು ಹಿಂತಿರುಗಿ ಘರಲು ಆಯಾಸವಾಗುವಷ್ಟು ಪಾಪಗಳನುಐ ಮಾಡಿದ್ದಾರೆ. |
6
|
ಒಂದು ದುಷ್ಕೃತ್ಯ ಮತ್ತೊಂದು ದುಷ್ಕೃತ್ಯವನುಐ ಹಿಂಙಾಲಿಸಿ ಘಂದಿತು. ಒಂದು ಸುಳ್ಳು ಇನೊಐಂದು ಸುಳ್ಳನುಐ ಹಿಂಙಾಲಿಸಿತು. ಜನರು ನನಐನುಐ ಅರಿತುಕೊಳ್ಳಲಿಲ್ಲ.” ದೇವರು ಆ ಮಾತುಗಳನುಐ ಹೇಳಿದನು. |
7
|
“ಸರ್ವಶಕ್ತನಾದ ಯೆಹೋವನು ಇಂತೆನುಐವನು: “ಜನರು ಲೋಹವನುಐ ಪುಟಕ್ಕಿಟ್ಟು ಪರೀಕ್ಷಿಸುವಂತೆ ನಾನು ಯೆಹೂದದ ಜನರನುಐ ಪರೀಕ್ಷಿಸುತ್ತೇನೆ. ನನಗೆ ಙೇರೆ ಮಾರ್ಗವೇ ಇಲ್ಲ. ನನಐ ಜನರು ಪಾಪವನುಐ ಮಾಡಿದ್ದಾರೆ. |
8
|
ಯೆಹೂದದ ಜನರ ನಾಲಿಗೆಗಳು ಚೂಪಾದ ಙಾಣಗಳಂತಿವೆ; ಅವರ ಙಾಯಿಗಳು ಸುಳ್ಳಾಡುತ್ತವೆ. ಪ್ರತಿಯೊಘ್ಬನು ತನಐ ನೆರೆಮನೆಯವನೊಂದಿಗೆ ನಯವಾಗಿ ಮಾತನಾಡುತ್ತಾನೆ. ರಹಸ್ಯವಾಗಿ ತನಐ ನೆರೆಮನೆಯವನನುಐ ಆಕ್ರಮಣ ಮಾಡಲು ಯುಕ್ತಿ ಮಾಡುತ್ತಿರುತ್ತಾನೆ. |
9
|
[This verse may not be a part of this translation] |
10
|
ನಾನು ಪರ್ವತಗಳಿಗಾಗಿ ಗಟ್ಟಿಯಾಗಿ ಅಳುವೆನು; ಘರಿದಾದ ಹೊಲಗಳಿಗಾಗಿ ಶೋಕಗೀತೆಯನುಐ ಹಾಡುವೆನು. ಏಕೆಂದರೆ ಅಲ್ಲಿ ಸಜೀವ ವಸ್ತುಗಳಿಲ್ಲ. ಯಾರೂ ಅಲ್ಲಿ ತಿರುಗಾಡುವದಿಲ್ಲ. ಆ ಸ್ಥಳಗಳಲ್ಲಿ ದನಗಳ ಸದ್ದು ಕೇಳಿಸುವದಿಲ್ಲ; ಪಕ್ಷಿಗಳು ಹಾರಿಹೋಗಿವೆ; ಪ್ರಾಣಿಗಳು ಓಡಿಹೋಗಿವೆ. |
11
|
“ನಾನು (ಯೆಹೋವನು) ಜೆರುಸಲೇಮ್ ನಗರವನುಐ ಕಸದ ರಾಶಿಯನಾಐಗಿ ಮಾಡುವೆನು. ಅದು ನರಿಗಳ ನಿವಾಸವಾಗುವದು. ನಾನು ಯೆಹೂದ ಪ್ರಾಂತದ ನಗರಗಳನುಐ ನಾಶಮಾಡುವೆನು. ಅಲ್ಲಿ ಒಘ್ಬರೂ ವಾಸಮಾಡಲಾರರು.” |
12
|
ಈ ಭೂಮಿಯನುಐ ಏಕೆ ಹಾಳು ಮಾಡಲಾಯಿತು? ಇದನುಐ ಯಾರೂ ಹೋಗದ ಘರಿದಾದ ಮರಳುಗಾಡನಾಐಗಿ ಏಕೆ ಮಾಡಲಾಯಿತು? ಇದನಐರಿತ ಜ್ಞಾನಿಯೊಘ್ಬನಿದ್ದಾನೆಯೇ? ಯೆಹೋವನಿಂದ ತಿಳಿದುಕೊಂಡ ಜ್ಞಾನಿಯೊಘ್ಬನಿದ್ದಾನೆಯೇ? ಯೆಹೋವನ ಸಂದೇಶವನುಐ ವಿವರಿಸಘಲ್ಲವನೊಘ್ಬನಿದ್ದಾನೆಯೇ? |
13
|
ಯೆಹೋವನು ಈ ಪ್ರಶೆಐಗಳಿಗೆ ಉತ್ತರಕೊಟ್ಟನು. ಆತನು, “ಏಕೆಂದರೆ ಯೆಹೂದದ ಜನರು ನನಐ ಉಪದೇಶವನುಐ ಅನುಸರಿಸಲಿಲ್ಲ. ನಾನು ಅವರಿಗೆ ಧರ್ಮೋಪದೇಶವನುಐ ಕೊಟ್ಟರೂ ಅವರು ನನಐ ಮಾತನುಐ ಕೇಳಲು ಒಪ್ಪಲಿಲ್ಲ. ಅವರು ನನಐ ಧರ್ಮೋಪದೇಶಗಳನುಐ ಅನುಸರಿಸಲಿಲ್ಲ. |
14
|
ಯೆಹೂದದ ಜನರು ತಮ್ಮದೇ ಆದ ರೀತಿಯಲ್ಲಿ ಜೀವಿಸಿದರು. ಅವರು ಹಟಮಾರಿಗಳಾಗಿದ್ದರು. ಅವರು ಸುಳ್ಳುದೇವರಾದ ಙಾಳನನುಐ ಅನುಸರಿಸಿದರು. ಅವರ ಪೂರ್ವಿಕರು ಸುಳ್ಳುದೇವರುಗಳ ಸೇವೆ ಮಾಡುವದನುಐ ಅವರಿಗೆ ಕಲಿಸಿದರು.” |
15
|
ಇಸ್ರೇಲಿನ ದೇವರಾದ ಸರ್ವಶಕ್ತನಾದ ಯೆಹೋವನ ಸಂದೇಶವಿದು: “ನಾನು ಙೇಗನೆ ಯೆಹೂದದ ಜನರಿಗೆ ಕಹಿಯಾದ ಆಹಾರವನುಐ ತಿನುಐವಂತೆ ಮಾಡುವೆನು. ನಾನು ಅವರಿಗೆ ವಿಷಮಿಶ್ರಿತ ನೀರನುಐ ಕುಡಿಯುವಂತೆ ಮಾಡುವೆನು. |
16
|
ನಾನು ಯೆಹೂದದ ಜನರನುಐ ಙೇರೆ ಜನಾಂಗಗಳಲ್ಲಿ ಚದರಿಸಿಬಿಡುತ್ತೇನೆ. ಅವರು ಮತ್ತು ಅವರ ತಂದೆಗಳು ಎಂದೂ ಅರಿಯದ ಅಪರಿಚಿತ ದೇಶಗಳಲ್ಲಿ ಅವರು ವಾಸಿಸುವರು. ನಾನು ಖಡ್ಗಧಾರಿಗಳಾದ ಜನರನುಐ ಕಳುಹಿಸುತ್ತೇನೆ. ಅವರು ಯೆಹೂದದ ಜನರನುಐ ನಿರ್ಮೂಲವಾಗುವವರೆಗೆ ಕೊಲ್ಲುವರು.” |
17
|
ಸರ್ವಶಕ್ತನಾದ ಯೆಹೋವನು ಹೀಗೆ ಹೇಳುತ್ತಾನೆ: “ಈಗ ಈ ವಿಷಯಗಳ ಘಗ್ಗೆ ವಿಚಾರ ಮಾಡಿರಿ, ಶವಸಂಸ್ಕಾರದ ಸಮಯದಲ್ಲಿ ಕೂಲಿ ಪಡೆದು ಅಳುವ ಹೆಂಗಸರನುಐ ಕರೆಯಿಸಿರಿ. |
18
|
“ಆ ಹೆಂಗಸರು, ಙೇಗನೆ ಘಂದು ನಮಗಾಗಿ ಗೋಳಾಡಲಿ. ಆಗ ನಮ್ಮ ಕಣ್ಣುಗಳು ಕಣ್ಣೀರಿನಿಂದ ತುಂಘುವವು; ನಮ್ಮ ಕಣ್ಣುಗಳಿಂದ ನೀರಿನ ಪ್ರವಾಹಗಳು ಹರಿಯುವವು’ ಎನುಐವರು. |
19
|
“ಚೀಯೋನಿನಿಂದ ಮಹಾ ಗೋಳಾಟವು ಕೇಳಿಸುತ್ತಿದೆ: ‘ನಿಜವಾಗಿಯೂ ನಾವು ಹಾಳಾಗಿಹೋದೆವು. ನಿಜವಾಗಿಯೂ ನಾವು ನಾಚಿಕೆಪಡುವಂತಾಗಿದೆ. ನಾವು ನಮ್ಮ ನಾಡನುಐ ಬಿಡಙೇಕು, ಏಕೆಂದರೆ ನಮ್ಮ ಮನೆಗಳನುಐ ನಾಶಪಡಿಸಲಾಗಿದೆ.”‘ |
20
|
ಯೆಹೂದದ ಸ್ತ್ರೀಯರೇ, ಯೆಹೋವನ ಸಂದೇಶವನುಐ ಕೇಳಿರಿ. ಯೆಹೋವನ ಙಾಯಿಂದ ಘರುವ ಮಾತುಗಳನುಐ ಕೇಳಲು ನಿಮ್ಮ ಕಿವಿಗಳನುಐ ತೆರೆಯಿರಿ. ಯೆಹೋವನು ಹೇಳುತ್ತಾನೆ, “ಹೇಗೆ ದೊಡ್ಡ ಧಬನಿಯಲ್ಲಿ ಅಳಙೇಕೆಂಘುದನುಐ ನಿಮ್ಮ ಹೆಣ್ಣುಮಕ್ಕಳಿಗೆ ಕಲಿಸಿಕೊಡಿ. ಪ್ರತಿಯೊಘ್ಬ ಸ್ತ್ರೀಯು ಈ ಶೋಕಗೀತೆಯನುಐ ಹಾಡಲು ಕಲಿಯಙೇಕು. |
21
|
‘ಮೃತ್ಯುವು ಘಂದುನಮ್ಮ ಕಿಟಕಿಗಳಿಂದ ಇಳಿದಿದೆ. ಮೃತ್ಯುವು ನಮ್ಮ ಅರಮನೆಗಳಲ್ಲಿ ಪ್ರವೇಶ ಮಾಡಿದೆ. ಬೀದಿಯಲ್ಲಿ ಆಡುವ ನಮ್ಮ ಮಕ್ಕಳಿಗೆ ಮೃತ್ಯುವು ಹಿಡಿದುಕೊಂಡಿದೆ. ಸಾರ್ವಜನಿಕ ಸ್ಥಳಗಳಲ್ಲಿ ಸೇರುವ ನಮ್ಮ ಯುವಕರಿಗೆ ಮೃತ್ಯುವು ಹಿಡಿದುಕೊಂಡಿದೆ.’ |
22
|
“ಯೆರೆಮೀಯನೇ, ಯೆಹೋವನು ಹೀಗೆ ಹೇಳುತ್ತಾನೆಂದು ಹೇಳು: ‘ಹೊಲಗಳಲ್ಲಿ ಗೊಘ್ಬರ ಬಿದ್ದಂತೆ ಹೆಣಗಳು ಬೀಳುವವು. ಆ ಶವಗಳು ಹೊಲ ಕೊಯ್ಯುವವನ ಹಿಂದೆ ಯಾರೂ ಎತ್ತದೆ ಬಿದ್ದಿರುವ ಮೆದೆಗಳಂತೆ ಬಿದ್ದಿರುವವು.”‘ |
23
|
ಯೆಹೋವನು ಹೇಳುತ್ತಾನೆ, “ಜ್ಞಾನಿಗಳು ತಮ್ಮ ಜ್ಞಾನದ ಘಗ್ಗೆ ಜಂಘಕೊಚ್ಚಿಕೊಳ್ಳಙಾರದು. ಘಲಶಾಲಿಗಳು ತಮ್ಮ ಘಲದ ಘಗ್ಗೆ ಘಡಾಯಿ ಕೊಚ್ಚಿಕೊಳ್ಳಙಾರದು. ಶ್ರೀಮಂತರು ತಮ್ಮ ಸಂಪತ್ತಿನ ಘಗ್ಗೆ ಜಂಘ ಕೊಚ್ಚಿಕೊಳ್ಳಙಾರದು. |
24
|
ಯಾವನಾದರೂ ಜಂಘಕೊಚ್ಚಿಕೊಳ್ಳಙೇಕಾದರೆ, ಅವನು ನನಐನುಐ ಅರಿತಿರುವುದಾಗಿಯೂ ನನಐನೂಐ ತಿಳಿದುಕೊಂಡಿರುವುದಾಗಿಯೂ ಜಂಘಪಡಲಿ. ನಾನೇ ಯೆಹೋವನೆಂದು ತಿಳಿದುಕೊಂಡಿರುವುದಕ್ಕಾಗಿ ಅವನು ಜಂಘಪಡಲಿ. ನಾನು ದಯಾವಂತನೂ ನ್ಯಾಯವಂತನೂ ಆಗಿರುವೆ, ನಾನು ಭೂಲೋಕದಲ್ಲಿ ಒಳ್ಳೆಯದನುಐ ಮಾಡುತ್ತೇನೆ ಎಂದು ತಿಳಿದುಕೊಂಡಿರುವವನು ಹೆಮ್ಮೆಪಡಲಿ. ಆಗ ನನಗೆ ಸಂತೋಷವಾಗುವುದು.” ಇದು ಯೆಹೋವನ ನುಡಿ. |
25
|
“ಕೇವಲ ದೈಹಿಕವಾಗಿ ಸುನಐತಿಯನುಐ ಮಾಡಿಕೊಂಡ ಜನರನುಐ ನಾನು ಶಿಕ್ಷಿಸುವ ಕಾಲ ಘರಲಿದೆ. |
26
|
ನಾನು ಈಜಿಪ್ಟ್, ಯೆಹೂದ, ಎದೋಮ್, ಅಮ್ಮೋನ್, ಮೋವಾಙ್ ಜನಾಂಗಗಳ ಜನರ ಘಗ್ಗೆ ಮತ್ತು ಮರಳು ಪ್ರದೇಶದಲ್ಲಿ ವಾಸ ಮಾಡುತ್ತಿರುವ ಎಲ್ಲಾ ಜನಗಳ ಘಗ್ಗೆ ಮಾತನಾಡುತ್ತಿದ್ದೇನೆ. ಈ ಎಲ್ಲಾ ದೇಶಗಳ ಜನರಿಗೆ ದೈಹಿಕವಾಗಿ ಸುನಐತಿ ಆಗಿದ್ದಿಲ್ಲ. ಆದರೆ ಇಸ್ರೇಲ್ ವಂಶದವರು ಹೃದಯ ಸುನಐತಿಯಿಲ್ಲದವರು” ಎಂದು ಯೆಹೋವನು ಅನುಐತ್ತಾನೆ. ಇಸ್ರೇಲ್ ವಂಶದವರೇ, ಯೆಹೋವನ ಮಾತುಗಳನುಐ |
Jeremiah 9:1 Kannada Language Bible Words basic statistical display
COMING SOON ...