ಏಕೆಂದರೆ ನಾನು ನನಐ ಜನರಾದ ಇಸ್ರೇಲರನುಐ ಮತ್ತು ಯೆಹೂದ್ಯರನುಐ ಸೆರೆವಾಸದಿಂದ ಕರೆದುಕೊಂಡು ಘರುವ ದಿನಗಳು ಘರುತ್ತಿವೆ.” ಈ ಸಂದೇಶವು ಯೆಹೋವನಿಂದ ಘಂದದ್ದು. “ಆ ಜನರನುಐ ನಾನು ಅವರ ಪೂರ್ವಿಕರಿಗೆ ಕೊಟ್ಟ ಪ್ರದೇಶದಲ್ಲಿ ನೆಲೆನಿಲ್ಲಿಸುತ್ತೇನೆ. ಆಗ ನನಐ ಜನರು ಆ ಪ್ರದೇಶದ ಒಡೆತನ ಪಡೆಯುವರು.”
“ಈ ಪ್ರಶೆಐಯನುಐ ಕೇಳಿ ಪರಿಶೀಲಿಸಿರಿ. ಪುರುಷನು ಮಗುವಿಗೆ ಜನ್ಮಕೊಡಘಲ್ಲನೆ? ಖಂಡಿತವಾಗಿಯೂ ಇಲ್ಲ. ಹಾಗಾದರೆ ಪ್ರತಿಯೊಘ್ಬ ಘಲಿಷ್ಠನೂ ಪ್ರಸವವೇದನೆಪಡುತ್ತಿರುವ ಸ್ತ್ರೀಯಂತೆ ತನಐ ಹೊಟ್ಟೆಯನುಐ ಏಕೆ ಹಿಡಿದುಕೊಂಡಿದ್ದಾನೆ? ಪ್ರತಿಯೊಘ್ಬನ ಮುಖವು ಸತ್ತವನ ಮುಖದಂತೆ ಏಕೆ ಬಿಳಿಚಿದೆ? ಏಕೆಂದರೆ ಜನರು ಘಹಳ ಭಯಪಟ್ಟಿದ್ದಾರೆ.
ಇದು ಸರ್ವಶಕ್ತನಾದ ಯೆಹೋವನ ನುಡಿ. “ಆ ಸಮಯದಲ್ಲಿ ನಾನು ಇಸ್ರೇಲರ ಮತ್ತು ಯೆಹೂದ್ಯರ ಹೆಗಲ ಮೇಲಿನ ನೊಗವನುಐ ಮುರಿದುಬಿಡುವೆನು. ನಿಮಗೆ ಕಟ್ಟಿರುವ ಹಗ್ಗಗಳನುಐ ಕಿತ್ತುಹಾಕುವೆನು. ಪರದೇಶದವರು ಮತ್ತೆಂದಿಗೂ ನನಐ ಜನರನುಐ ದಾಸರನಾಐಗಿ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ.
ಇಸ್ರೇಲರು ಮತ್ತು ಯೆಹೂದ್ಯರು ಪರದೇಶಿಯರ ಸೇವೆ ಮಾಡುವುದಿಲ್ಲ. ಅವರು ತಮ್ಮ ದೇವರಾದ ಯೆಹೋವನ ಸೇವೆಯನೆಐ ಮಾಡುವರು, ಅವರು ತಮ್ಮ ರಾಜನಾದ ದಾವೀದನ ಸೇವೆ ಮಾಡುವರು, ನಾನು ಆ ರಾಜನನುಐ ಕಳುಹಿಸುವೆನು.
ಯೆಹೋವನು ಹೀಗೆಂದನು: “ನನಐ ಸೇವಕನಾದ ಯಾಕೋಘನೇ, ಭಯಪಡಙೇಡ! ಇಸ್ರೇಲೇ, ಅಂಜಙೇಡ, ನಾನು ನಿಮ್ಮನುಐ ಆ ದೂರಪ್ರದೇಶದಿಂದ ರಕ್ಷಿಸುವೆನು. ಆ ದೂರದೇಶದಲ್ಲಿ ನೀವು ಘಂಊಗಳಾಗಿದ್ದೀರಿ, ಆದರೆ ನಾನು ನಿಮ್ಮ ವಂಶದವರನುಐ ರಕ್ಷಿಸುತ್ತೇನೆ. ಅವರನುಐ ಆ ನಾಡಿನಿಂದ ಮತ್ತೆ ಕರೆದುತರುತ್ತೇನೆ. ಯಾಕೋಘು ಮತ್ತೆ ನೆಮ್ಮದಿಯಿಂದ ಇರುವುದು. ಜನರು ಯಾಕೋಘನನುಐ ಪೀಡಿಸುವದಿಲ್ಲ; ನನಐ ಜನರನುಐ ಹೆದರಿಸುವ ಶತ್ರುಗಳಿರುವದಿಲ್ಲ.” ಇದು ಯೆಹೋವನ ನುಡಿ.
“ಇಸ್ರೇಲರೇ, ಯೆಹೂದ್ಯರೇ ನಾನು ನಿಮ್ಮೊಂದಿಗಿದ್ದೇನೆ. ನಾನು ನಿಮ್ಮನುಐ ರಕ್ಷಿಸುತ್ತೇನೆ. ನಾನು ನಿಮ್ಮನುಐ ಆ ಜನಾಂಗಗಳ ಘಳಿಗೆ ಕಳುಹಿಸಿದೆ. ಆದರೆ ನಾನು ಆ ಎಲ್ಲಾ ಜನಾಂಗಗಳನುಐ ಸಂಪೂರ್ಣವಾಗಿ ನಾಶಮಾಡುವೆನು. ಇದು ನಿಜ. ನಾನು ಆ ಜನಾಂಗಗಳನುಐ ನಾಶಮಾಡುವೆನು. ಆದರೆ ನಾನು ನಿಮ್ಮನುಐ ನಾಶಮಾಡುವದಿಲ್ಲ. ನೀವು ಮಾಡಿದ ದುಷ್ಕೃತ್ಯಗಳಿಗಾಗಿ ನಿಮಗೆ ದಂಡನೆಯಾಗಲೇಙೇಕು. ನಾನು ನಿಮ್ಮನುಐ ಸರಿಯಾಗಿ ಶಿಕ್ಷಿಸುತ್ತೇನೆ.”
ನೀವು ಅನೇಕ ಜನಾಂಗಗಳೊಡನೆ ಸೆಐಹ ಮಾಡಿದಿರಿ. ಆದರೆ ಆ ಜನಾಂಗಗಳು ನಿಮ್ಮ ಕಡೆಗೆ ಗಮನಕೊಡುವದಿಲ್ಲ. ನಿಮ್ಮ “ಸೆಐಹೀತರು” ನಿಮ್ಮನುಐ ಮರೆತಿದ್ದಾರೆ. ನಾನು ಶತ್ರುವಿನಂತೆ ನಿಮ್ಮನುಐ ನೋಯಿಸಿದೆ. ನಾನು ನಿಮಗೆ ಘಹಳ ಕಠಿಣವಾದ ಶಿಕ್ಷೆಯನುಐ ಕೊಟ್ಟೆ. ನಿಮ್ಮ ಮಹಾಪರಾಧಗಳಿಗಾಗಿ ನಾನು ಹೀಗೆ ಮಾಡಿದೆ. ನಿಮ್ಮ ಅನೇಕ ಪಾಪಗಳಿಗಾಗಿ ನಾನು ಹೀಗೆ ಮಾಡಿದೆ.
ಇಸ್ರೇಲೇ, ಯೆಹೂದವೇ, ನೀವು ನಿಮ್ಮ ಗಾಯಗಳಿಗಾಗಿ ಏಕೆ ಅರಚುವಿರಿ? ನಿಮ್ಮ ಗಾಯಗಳು ಆಳವಾಗಿವೆ ಮತ್ತು ಅದಕ್ಕೆ ಔಷಊಯಿಲ್ಲ. ಯೆಹೋವನಾದ ನಾನು ನಿಮ್ಮ ಮಹಾಪರಾಧಕ್ಕಾಗಿ ಹೀಗೆಲ್ಲ ಮಾಡಿದೆ. ನಾನು ನಿಮ್ಮ ಅನೇಕ ಪಾಪಗಳಿಗಾಗಿ ಹೀಗೆಲ್ಲ ಮಾಡಿದೆ.
ಆ ಜನಾಂಗಗಳು ನಿಮ್ಮನುಐ ನಾಶಗೊಳಿಸಿದವು. ಆದರೆ ಈಗ ಆ ಜನಾಂಗಗಳನುಐ ನಾಶಪಡಿಸಲಾಗಿದೆ. ಇಸ್ರೇಲೇ, ಯೆಹೂದವೇ, ನಿಮ್ಮ ಶತ್ರುಗಳು ಘಂಊಗಳಾಗುತ್ತಾರೆ. ಅವರು ನಿಮ್ಮ ವಸ್ತುಗಳನುಐ ಕದ್ದುಕೊಂಡಿದ್ದಾರೆ. ಆದರೆ ಙೇರೆಯವರು ಅವರ ವಸ್ತುಗಳನುಐ ಕದಿಯುವರು. ಅವರು ಯುದ್ಧದಲ್ಲಿ ನಿಮ್ಮ ವಸ್ತುಗಳನುಐ ತೆಗೆದುಕೊಂಡರು. ಆದರೆ ಙೇರೆಯವರು ಯುದ್ಧದಲ್ಲಿ ಅವರ ವಸ್ತುಗಳನುಐ ತೆಗೆದುಕೊಳ್ಳುವರು.”
ಇದು ಯೆಹೋವನ ನುಡಿ: “ನಾನು ಪುನಃ ನಿಮಗೆ ಆರೋಗ್ಯವನುಐ ಕೊಡುವೆನು; ನಿಮ್ಮ ಗಾಯಗಳನುಐ ವಾಸಿಮಾಡುವೆನು. ಏಕೆಂದರೆ ಚೀಯೋನ್ ಭ್ರಷ್ಟಳಾದಳೆಂದೂ ‘ಯಾರಿಗೂ ಙೇಡವಾದ ನಗರ’ವೆಂದೂ ಙೇರೆಯವರು ಹೇಳಿದರು.”
ಯೆಹೋವನು ಇಂತೆನುಐತ್ತಾನೆ, “ಯಾಕೋಬಿನ ಜನರು ಈಗ ಘಂಊಗಳಾಗಿದ್ದಾರೆ. ಆದರೆ ಅವರು ಹಿಂತಿರುಗಿ ಘರುವರು. ಯಾಕೋಬಿನ ಮನೆಗಳ ಮೇಲೆ ನಾನು ಕನಿಕರ ತೋರುವೆನು. ನಗರವು ಈಗ ಕೇವಲ ಹಾಳುಬಿದ್ದ ಮನೆಗಳಿಂದ ಕೂಡಿದ ಒಂದು ದಿಘ್ಬವಾಗಿದೆ. ಆದರೆ ಆ ನಗರವು ಮತ್ತೆ ನಿರ್ಮಿಸಲ್ಪಡುವುದು. ಮುಂಚೆ ಇದ್ದ ಸ್ಥಳದಲ್ಲಿ ಅರಮನೆಯನುಐ ಕಟ್ಟಲಾಗುವುದು.
ಆ ಸ್ಥಳಗಳಲ್ಲಿ ಜನರು ಸ್ತೋತ್ರಗೀತೆಗಳನುಐ ಹಾಡುವರು. ಅಲ್ಲಿ ನಗುವಿನ ಧಬನಿಯು ಕೇಳಿಘರುವುದು. ನಾನು ಅವರಿಗೆ ಹಲವಾರು ಮಕ್ಕಳನುಐ ಕೊಡುವೆನು. ಇಸ್ರೇಲ್ ಮತ್ತು ಯೆಹೂದ ಚಿಕ್ಕವುಗಳಾಗಿರುವದಿಲ್ಲ. ನಾನು ಅವುಗಳಿಗೆ ಗೌರವವನುಐ ತರುತ್ತೇನೆ. ಯಾರೂ ಅವುಗಳನುಐ ಕೀಳಾಗಿ ಕಾಣುವದಿಲ್ಲ.
ಅವರಲ್ಲೇ ಒಘ್ಬನು ಅವರಿಗೆ ನಾಯಕನಾಗಿರುವನು. ಆ ನಾಯಕನು ನನಐ ಜನರಿಂದಲೇ ಘರುವನು. ನಾನು ಹೇಳಿದರೆ ಮಾತ್ರ ಜನರು ನನಐ ಹತ್ತಿರಕ್ಕೆ ಘರಲು ಸಾಧ್ಯ. ಆದುದರಿಂದ ನಾನು ಆ ನಾಯಕನನುಐ ನನಐ ಹತ್ತಿರ ಘರಲು ಹೇಳುವೆನು. ಅವನು ನನಗೆ ತುಂಙಾ ಹತ್ತಿರದವನಾಗುವನು.