ನೀವು ಈ ಆಜ್ಞೆಗಳನುಐ ಪಾಲಿಸಿದರೆ ದಾವೀದನ ಸಿಂಹಾಸನಾರೂಢರಾದ ರಾಜರು ಈ ದಾಬರಗಳಿಂದ ಜೆರುಸಲೇಮ್ ನಗರವನುಐ ಪ್ರವೇಶಿಸುವುದು ಮುಂದುವರೆಯುತ್ತದೆ. ಆ ರಾಜರು ತಮ್ಮ ಅಊಕಾರಿಗಳೊಂದಿಗೆ ಈ ದಾಬರಗಳಿಂದ ಘರುತ್ತಾರೆ. ಆ ಅರಸರು, ಅವರ ಅಊಕಾರಿಗಳು, ಅವರ ಜನರು, ರಥಗಳಲ್ಲಿ ಮತ್ತು ಕುದುರೆಗಳ ಮೇಲೆ ಕುಳಿತುಕೊಂಡು ಘರುವರು.
ನೀವು ಈ ಆಜ್ಞೆಗಳನುಐ ಪಾಲಿಸದಿದ್ದರೆ ರಾಜನ ಅರಮನೆಯನುಐ ನಾಶಮಾಡಲಾಗುವುದು. ಅದು ಕಲ್ಲುಘಂಡೆಗಳ ರಾಶಿಯಾಗುವದೆಂದು ಯೆಹೋವನಾದ ನಾನು ಆಣೆಯಿಟ್ಟುಕೊಂಡು ಹೇಳುತ್ತೇನೆ”‘ ಎಂದು ಯೆಹೋವನು ನುಡಿದನು.
ಯೆಹೂದದ ರಾಜನು ವಾಸಮಾಡುವ ಅರಮನೆಯ ಘಗ್ಗೆ ಯೆಹೋವನು ಹೀಗನುಐತ್ತಾನೆ: “ಈ ಅರಮನೆಯು ಗಿಲ್ಯಾದಿನ ಅರಣ್ಯದಂತೆ, ಲೆಘನೋನಿನ ಪರ್ವತದಂತೆ ಎತ್ತರವಾಗಿದೆ. ಆದರೆ ನಾನು ಅದನುಐ ನಿಜವಾಗಿ ಮರುಭೂಮಿಯಂತೆ ಮಾಡುತ್ತೇನೆ. ಈ ಅರಮನೆಯು ಹಾಳುಬಿದ್ದ ನಗರದಂತಾಗುವುದು.
ಅರಮನೆಯನುಐ ಹಾಳುಮಾಡಲು ನಾನು ಜನರನುಐ ಕಳುಹಿಸುತ್ತೇನೆ. ಪ್ರತಿಯೊಘ್ಬನ ಹತ್ತಿರ ಆ ಮನೆಯನುಐ ಹಾಳುಮಾಡಲು ಙೇಕಾಗುವ ಸಾಧನಗಳಿರುವವು. ಆ ಜನರು ನಿನಐ ಸುಂದರವಾದ ಮತ್ತು ಗಟ್ಟಿಯಾದ ದೇವದಾರಿನ ತೊಲೆಗಳನುಐ ಕಡಿದುಹಾಕುತ್ತಾರೆ. ಅವರು ಆ ತೊಲೆಗಳನುಐ ಙೆಂಕಿಯಲ್ಲಿ ಎಸೆಯುತ್ತಾರೆ.
“ಅನೇಕ ಜನಾಂಗಗಳ ಜನರು ಈ ನಗರದಿಂದ ಹಾದುಹೋಗುವರು. ಅವರು, ‘ಜೆರುಸಲೇಮ್ ಒಂದು ಮಹಾನಗರವಾಗಿತ್ತು. ಯೆಹೋವನು ಜೆರುಸಲೇಮಿಗೆ ಇಂಥ ಭಯಂಕರ ಸ್ಥಿತಿಯನುಐ ಏಕೆ ತಂದನು? ಎಂದು ಒಘ್ಬರನೊಐಘ್ಬರು ಕೇಳುವರು.’
ಸತ್ತ ರಾಜನ ಘಗ್ಗೆ ಅಳಙೇಡಿ. ಅವನಿಗೋಸ್ಕರ ಅಳಙೇಡಿ. ಆದರೆ ಇಲ್ಲಿಂದ ಹೋಗುತ್ತಿರುವ ರಾಜನ ಘಗ್ಗೆ ಗಟ್ಟಿಯಾಗಿ ರೋಊಸಿರಿ. ಅವನು ಮತ್ತೆ ಇಲ್ಲಿಗೆ ಘರುವದಿಲ್ಲ. ಆದುದರಿಂದ ಅವನಿಗೋಸ್ಕರ ರೋಊಸಿರಿ. ಯೋಹಾಜನು ತನಐ ಜನ್ಮಭೂಮಿಯನುಐ ಮತ್ತೆಂದಿಗೂ ನೋಡುವುದಿಲ್ಲ.
ರಾಜನಾದ ಯೆಹೋಯಾಕೀಮನಿಗೆ ದುರ್ಗತಿ ಉಂಟಾಗುವುದು. ಅವನು ತನಐ ಅರಮನೆಯನುಐ ಕಟ್ಟಿಸುವದಕ್ಕೋಸ್ಕರ ದುರ್ನೀತಿಯನುಐ ಅವಲಂಭಿಸಿದ್ದಾನೆ. ಮಹಡಿಯ ಮೇಲೆ ಕೋಣೆಗಳನುಐ ಕಟ್ಟಿಸುವದಕ್ಕಾಗಿ ಅವನು ತನಐ ಜನರನುಐ ವಂಚಿಸುತ್ತಿದ್ದಾನೆ. ಅವನು ತನಐ ಜನರಿಂದ ಬಿಟ್ಟಿಕೆಲಸವನುಐ ಮಾಡಿಸುತ್ತಿದ್ದಾನೆ. ಅವರಿಂದ ಕೆಲಸ ಮಾಡಿಸಿಕೊಂಡು ಅವರಿಗೆ ಕೂಲಿಯನೆಐ ಕೊಡುವದಿಲ್ಲ.
ಯೆಹೋಯಾಕೀಮನು, “ನಾನೇ ಒಂದು ದೊಡ್ಡ ಅರಮನೆಯನುಐ ಕಟ್ಟಿಸುತ್ತೇನೆ. ನಾನು ಮಹಡಿಯ ಮೇಲೆ ದೊಡ್ಡದೊಡ್ಡ ಕೋಣೆಗಳನುಐ ಕಟ್ಟಿಸುತ್ತೇನೆ” ಎಂದು ಹೇಳುತ್ತಾನೆ. ಅವನು ದೊಡ್ಡದೊಡ್ಡ ಕಿಟಕಿಗಳುಳ್ಳ ಮನೆಯನುಐ ಕಟ್ಟಿಸುತ್ತಾನೆ. ದೇವದಾರಿನ ಹಲಗೆಗಳನುಐ ಹೊದಿಸುತ್ತಾನೆ. ಅದಕ್ಕೆ ಕೆಂಪು ಘಣ್ಣವನುಐ ಘಳಿಯುತ್ತಾನೆ.
“ಯೆಹೋಯಾಕೀಮನೇ, ನಿನಐ ಮನೆಯಲ್ಲಿ ದೇವದಾರಿನ ಮರವನುಐ ಘಹಳವಾಗಿ ಇಟ್ಟುಕೊಳ್ಳುವದರಿಂದ ನೀನು ದೊಡ್ಡ ರಾಜನಾಗುವದಿಲ್ಲ. ನಿನಐ ತಂದೆಯಾದ ಯೋಷೀಯನು ಅನಐಪಾನೀಯಗಳಿಂದ ತೃಪ್ತಿಪಟ್ಟುಕೊಳ್ಳುತ್ತಿದ್ದನು. ಅವನು ನೀತಿ ಮತ್ತು ನ್ಯಾಯಸಮ್ಮತವಾದುದನುಐ ಮಾಡುತ್ತಿದ್ದನು. ಯೋಷೀಯನು ಹಾಗೆ ಮಾಡಿದುದರಿಂದ ಎಲ್ಲವೂ ಸರಿ ಹೋಯಿತು.
ಯೋಷೀಯನು ದೀನದರಿದ್ರರಿಗೆ ಸಹಾಯ ಮಾಡುತ್ತಿದ್ದನು. ಯೋಷೀಯನು ಹಾಗೆ ಮಾಡಿದ್ದುದರಿಂದ ಎಲ್ಲವೂ ಸರಿಹೋಯಿತು. ಯೆಹೋಯಾಕೀಮನೇ, “ದೇವರನುಐ ಅರಿತುಕೊಳ್ಳುವುದು ಎಂದರೇನು?” ನ್ಯಾಯ ಮತ್ತು ನೀತಿಯಿಂದ ನಡೆದುಕೊಳ್ಳುವುದು, ನನಐನುಐ ಅರಿತುಕೊಳ್ಳಲು ಙೇಕಾದದ್ದು ಅದೇ.” ಇದು ಯೆಹೋವನಿಂದ ಘಂದ ಸಂದೇಶ.
ಯೆಹೋಯಾಕೀಮನೇ, ನಿನಗೆ ಲಾಭದಾಯಕವಾದುದ್ದು ಮಾತ್ರ ನಿನಐ ಕಣ್ಣಿಗೆ ಕಾಣುತ್ತದೆ. ನೀನು ಯಾವಾಗಲೂ ನಿನಗೆ ಹೆಚ್ಚು ಲಾಭ ಘರುವದನುಐ ನೋಡುವೆ. ನೀನು ನಿರಪರಾಊಗಳನುಐ ಕೊಲ್ಲಲು ಸಿದ್ಧನಾಗಿರುವೆ. ನೀನು ಙೇರೆಯವರ ವಸ್ತುಗಳನುಐ ಅಪಹರಿಸಲು ಸಿದ್ಧನಾಗಿರುವೆ.”
ಯೋಷೀಯನ ಮಗನಾದ ಯೆಹೋಯಾಕೀಮನಿಗೆ ಯೆಹೋವನು ಹೀಗೆ ಹೇಳುವನು, “ಯೆಹೂದದ ಜನರು ಯೆಹೋಯಾಕೀಮನಿಗೋಸ್ಕರ ಗೋಳಾಡುವದಿಲ್ಲ. ಅವರು ಒಘ್ಬರಿಗೊಘ್ಬರು, ‘ನನಐ ಸೋದರನೇ, ಯೆಹೋಯಾಕೀಮನಿಗೋಸ್ಕರ ನನಗೆ ತುಂಘ ದುಃಖವಾಗಿದೆ, ನನಐ ಸೋದರಿಯೇ, ಯೆಹೋಯಾಕೀಮನಿಗೋಸ್ಕರ ನನಗೆ ತುಂಘ ದುಃಖವಾಗಿದೆ’ ಎಂದು ಹೇಳುವದಿಲ್ಲ. ಯೆಹೂದದ ಜನರು ಯೆಹೋಯಾಕೀಮನಿಗೋಸ್ಕರ ಅಳುವದಿಲ್ಲ. ಅವರು ಅವನ ಘಗ್ಗೆ ‘ಒಡೆಯನೇ, ನನಐ ರಾಜನೇ, ನನಗೆ ತುಂಙಾ ದುಃಖವಾಗಿದೆ’ ಎಂದು ಹೇಳುವದಿಲ್ಲ.
ಜೆರುಸಲೇಮಿನ ಜನರು ಯೆಹೋಯಾಕೀಮನನುಐ ಒಂದು ಕತ್ತೆಯನುಐ ಹೂಳಿದಂತೆ ಹೂಳಿ ಬಿಡುತ್ತಾರೆ. ಅವರು ಅವನ ಶವವನುಐ ದೂರ ಎಳೆದುಕೊಂಡು ಹೋಗುತ್ತಾರೆ ಮತ್ತು ಅವನ ಶವವನುಐ ಜೆರುಸಲೇಮಿನ ದಾಬರಗಳ ಹೊರಗೆ ಎಸೆದುಬಿಡುತ್ತಾರೆ.
“ಯೆಹೂದವೇ, ನೀನು ಸುರಕ್ಷಿತಳಾಗಿರುವೆ ಎಂದು ನೀನು ಭಾವಿಸಿಕೊಂಡಿರುವೆ. ಆದರೆ ನಾನು ನಿನಗೆ ಎಚ್ಚರಿಕೆಯನುಐ ಕೊಟ್ಟೆ ಹೌದು, ನಾನೇ ಎಚ್ಚರಿಕೆಯನುಐ ಕೊಟ್ಟೆ. ಆದರೆ ನೀನು ಅದನುಐ ಕಿವಿಗೆ ಹಾಕಿಕೊಳ್ಳಲು ಒಪ್ಪಲಿಲ್ಲ. ನಿನಐ ಙಾಲ್ಯದಿಂದಲೂ ನೀನು ಹೀಗೆಯೇ ಮಾಡಿದೆ. ಯೆಹೂದವೇ, ನಿನಐ ಙಾಲ್ಯದಿಂದಲೂ ನೀನು ನನಐ ಆಜ್ಞೆಯನುಐ ಪಾಲಿಸಲಿಲ್ಲ.
ಯೆಹೂದವೇ, ನನಐ ದಂಡನೆಯು ಒಂದು ಬಿರುಗಾಳಿಯಂತೆ ಘರುವುದು. ಅದು ನಿನಐ ಎಲ್ಲಾ ಕುರುಘರನುಐ (ನಾಯಕರನುಐ) ಹಾರಿಸಿಕೊಂಡು ಹೋಗುವುದು. ಯಾವುದಾದರೂ ಙೇರೆ ಜನಾಂಗ ನಿನಗೆ ಸಹಾಯಮಾಡಘಹುದೆಂದು ನೀನು ಭಾವಿಸಿಕೊಂಡಿರುವೆ. ಆದರೆ ಆ ಜನಾಂಗಗಳನೂಐ ಸೋಲಿಸಲಾಗುವುದು. ಆಗ ನಿನಗೆ ನಿಜವಾಗಿಯೂ ಆಶಾಭಂಗವಾಗುವುದು. ನೀನು ಮಾಡಿದ ಎಲ್ಲಾ ದುಷ್ಕೃತ್ಯಗಳಿಗಾಗಿ ನೀನು ನಾಚಿಕೆಪಡುವೆ.
“ರಾಜನೇ, ಙೆಟ್ಟದ ಮೇಲೆ ದೇವದಾರು ಮರದಿಂದ ಮಾಡಿದ ನಿನಐ ಮನೆಯಲ್ಲಿ ನೀನು ವಾಸಿಸುವೆ. ಆ ಮನೆಯು ಲೆಘನೋನಿನ ಮರದ ತೋಪಿನಂತಿದೆ. ನೀನು ಎತ್ತರವಾದ ಪರ್ವತ ಪ್ರದೇಶದಲ್ಲಿದ್ದ ನಿನಐ ವಿಶಾಲವಾದ ಮನೆಯಲ್ಲಿ ಸುರಕ್ಷಿತವಾಗಿರುವುದಾಗಿ ತಿಳಿದುಕೊಂಡಿರುವೆ. ಆದರೆ ನಿನಗೆ ದಂಡನೆಯಾದಾಗ ನೀನು ನರಳುವೆ. ಪ್ರಸವವೇದನೆಯಂಥ ನೋವನುಐ ನೀನು ಅನುಭವಿಸುವೆ.”
ಯೆಹೋವನು ಹೀಗನುಐತ್ತಾನೆ: “ಯೆಹೋಯಾಕೀಮನ ಮಗನೂ ಯೆಹೂದದ ರಾಜನೂ ಆಗಿರುವ ಯೆಹೋಯಾಚೀನನೇ, ನನಐ ಜೀವದಾಣೆಯಾಗಿಯೂ ನಿನಗೆ ಹೀಗೆ ಮಾಡುವೆನು. ನೀನು ನನಐ ಘಲಗೈಯ ಮುದ್ರೆಯುಂಗುರವಾಗಿದ್ದರೂ ನಾನು ನಿನಐನುಐ ಅಲ್ಲಿಂದ ಕಿತ್ತುಹಾಕುವೆನು.
ಯೆಹೋಯಾಚೀನನೇ, ನಾನು ನಿನಗೆ ಙಾಬಿಲೋನಿನ ರಾಜನಾದ ನೆಘೂಕದೆಐಚ್ಚರನ ಮತ್ತು ಕಸ್ದೀಯರ ಕೈಗೆ ಕೊಟ್ಟುಬಿಡುವೆನು. ನೀನು ಹೆದರಿಕೊಂಡಿರುವುದು ಆ ಜನರಿಗೇ. ಆ ಜನರು ನಿನಐನುಐ ಕೊಲ್ಲ ಘಯಸುತ್ತಾರೆ.
ಕೊನ್ಯನು (ಯೆಹೋಯಾಚೀನನು) ಜನರು ಎಸೆದುಬಿಟ್ಟ ಒಡೆದ ಮಡಕೆಯಂತಿದ್ದಾನೆ. ಅವನು ಯಾರಿಗೂ ಙೇಕಾಗದ ಮಡಕೆಯಂತಿದ್ದಾನೆ, ಯೆಹೋಯಾಚೀನ ಮತ್ತು ಅವನ ಮಕ್ಕಳನುಐ ಏಕೆ ಹೊರಗೆ ಎಸೆಯಲಾಗುವುದು? ಅವರನುಐ ಪರದೇಶದಲ್ಲಿ ಏಕೆ ಎಸೆಯಲಾಗುವುದು?
ಯೆಹೋವನು ಹೇಳುವುದೇನಂದರೆ: “ಯೆಹೋಯಾಚೀನನು ಮಕ್ಕಳಿಲ್ಲದವನೆಂದು ನೊಂದಾಯಿಸಿರಿ. ಯೆಹೋಯಾಚೀನನು ತನಐ ಜೀವನದಲ್ಲಿ ಯಶಸಿಬಯಾಗುವುದಿಲ್ಲ. ಅವನ ಮಕ್ಕಳಲ್ಲಿ ಯಾರೂ ದಾವೀದನ ಸಿಂಹಾಸನವನೆಐರುವದಿಲ್ಲ. ಅವನ ಮಕ್ಕಳಲ್ಲಿ ಯಾರೂ ಯೆಹೂದದಲ್ಲಿ ರಾಜ್ಯಭಾರ ಮಾಡುವದಿಲ್ಲ.”