ಆಗ ಯೆಹೋವನು ನನಗೆ ಹೀಗೆಂದನು, “ಈ ದಾಬರವು ಮುಚ್ಚಿಯೇ ಇರಙೇಕು. ಇದು ತೆರೆಯಲ್ಪಡುವದಿಲ್ಲ. ಇದರ ಮೂಲಕ ಯಾರೂ ಪ್ರವೇಶ ಮಾಡುವದಿಲ್ಲ. ಯಾಕೆಂದರೆ ಇಸ್ರೇಲಿನ ದೇವರಾದ ಯೆಹೋವನು ಈ ದಾಬರದ ಮೂಲಕ ಪ್ರವೇಶಿಸಿದ್ದನು. ಆದುದರಿಂದ ಇದು ಮುಚ್ಚಿಯೇ ಇರಙೇಕು.
ಜನರ ಅಊಪತಿಯು ಯೆಹೋವನ ಸನಿಐಊಯಲ್ಲಿ ಊಟ ಮಾಡಲು ಘರುವಾಗ ಅವನು ಮಾತ್ರ ಈ ದಾಬರದ ಘಳಿ ಕುಳಿತುಕೊಳ್ಳಘಹುದು. ಅಊಪತಿಯು ದಾಬರದ ಮಂಟಪದ ಮೂಲಕ ಪ್ರವೇಶಿಸಙೇಕು ಮತ್ತು ಅದೇ ಮಾರ್ಗದಲ್ಲಿ ಹೊರ ಘರಙೇಕು.”
ಆಗ ಯೆಹೋವನು ಹೇಳಿದ್ದೇನೆಂದರೆ, “ನರಪುತ್ರನೇ, ಕಿವಿಯಾರೆ ಕೇಳು, ಕಣ್ಣಾರೆ ನೋಡಿ ಅರ್ಥಮಾಡಿಕೊ. ಪವಿತ್ರಾಲಯದ ಎಲ್ಲಾ ವಿಊನಿಯಮಗಳನುಐ ಗಮನವಿಟ್ಟು ಕೇಳು. ಆಲಯದೊಳಕ್ಕೆ ಘರುವ ಪ್ರವೇಶ ದಾಬರಗಳನೂಐ ಪವಿತ್ರಸ್ಥಳದಿಂದ ಹೊರ ಹೋಗುವ ಪ್ರವೇಶ ದಾಬರಗಳನೂಐ ಗಮನವಿಟ್ಟು ನೋಡು.
ಅನಂತರ ನನಐ ಮಾತಿಗೆ ವಿಧೇಯರಾಗಲು ನಿರಾಕರಿಸುವ ಎಲ್ಲಾ ಇಸ್ರೇಲರಿಗೆ ಹೀಗೆ ಹೇಳು: ‘ನನಐ ಒಡೆಯನಾದ ಯೆಹೋವನು ಹೇಳುವದೇನೆಂದರೆ, ಇಸ್ರೇಲ್ ಜನಾಂಗವೇ, ನೀವು ಮಾಡಿರುವ ಭಯಂಕರ ಕಾರ್ಯಗಳು ನನಗೆ ಸಾಕಾಗಿವೆ.
ನೀವು ನನಐ ಆಲಯದೊಳಗೆ ಅನ್ಯರನುಐ ತಂದಿರುತ್ತೀರಿ. ಅವರು ಸುನಐತಿಯಾದವರಾಗಿರಲಿಲ್ಲ. ಅವರು ಸಂಪೂರ್ಣವಾಗಿ ನನಐನುಐ ನಂಬಿರಲಿಲ್ಲ. ಈ ರೀತಿಯಾಗಿ ನೀವು ನನಐ ಆಲಯವನುಐ ಹೊಲೆ ಮಾಡಿರುತ್ತೀರಿ. ನೀವು ನಾವು ಮಾಡಿಕೊಂಡ ಒಡಂಘಡಿಕೆಯನುಐ ಮುರಿದುಬಿಟ್ಟಿರಿ. ಭಯಂಕರ ಕಾರ್ಯಗಳನುಐ ಮಾಡಿ ಆಮೇಲೆ ನನಗೆ ರೊಟ್ಟಿ, ಕೊಘ್ಬು, ರಕ್ತಗಳ ಕಾಣಿಕೆ ಅರ್ಪಿಸುತ್ತೀರಿ. ಆದರೆ ಇವೆಲ್ಲಾ ನನಐ ಆಲಯವನುಐ ಅಶುದ್ಧಗೊಳಿಸುತ್ತಿವೆ.
ನನಐ ಪವಿತ್ರಸ್ಥಳದಲ್ಲಿ ಸೇವೆಮಾಡಲು ಲೇವಿಯರು ಆರಿಸಲ್ಪಟ್ಟಿರುತ್ತಾರೆ. ಅವರು ಆಲಯದ ಪ್ರವೇಶ ದಾಬರವನುಐ ಕಾವಲು ಕಾಯ್ದರು. ಆಲಯದೊಳಗೆ ಸೇವೆಮಾಡಿದರು. ಜನರು ಅರ್ಪಿಸುವ ಪ್ರಾಣಿಗಳನುಐ ವಊಸಿ ಯಜ್ಞಕ್ಕಾಗಿ ಅವುಗಳನುಐ ತಯಾರುಮಾಡಿ ಸರ್ವಾಂಗಹೋಮ ಯಜ್ಞಗಳನುಐ ಸಮರ್ಪಿಸಿದರು. ಜನರಿಗೆ ಸಹಾಯ ಮಾಡಿ, ಅವರ ಸೇವೆಮಾಡಲು ಅವರು ಆರಿಸಲ್ಪಟ್ಟಿದ್ದಾರೆ.
ಆದರೆ ಆ ಲೇವಿಯರು, ಜನರು ನನಗೆ ವಿರುದ್ಧವಾಗಿ ಪಾಪ ಮಾಡುವಂತೆ ಸಹಾಯಮಾಡಿದರು. ಜನರು ತಮ್ಮ ವಿಗ್ರಹಗಳನುಐ ಪೂಜಿಸುವಂತೆ ಅವರಿಗೆ ಸಹಾಯ ಮಾಡಿದರು. ಆದುದರಿಂದ ನಾನು ವಾಗ್ದಾನ ಮಾಡುವದೇನೆಂದರೆ, ‘ಅವರು ಮಾಡಿದ ಪಾಪಗಳಿಗಾಗಿ ಅವರು ಶಿಕ್ಷಿಸಲ್ಪಡುವರು.”‘ ಇದು ನನಐ ಒಡೆಯನಾದ ಯೆಹೋವನ ನುಡಿ.
“ಆದುದರಿಂದ ಯಾಜಕರಂತೆ ಲೇವಿಯರು ನನಗೆ ಕಾಣಿಕೆಗಳನುಐ ತರಕೂಡದು. ಅವರು ನನಐ ಪವಿತ್ರ ವಸ್ತುಗಳ ಘಳಿಗೂ, ಅತೀ ಪವಿತ್ರ ವಸ್ತುಗಳ ಘಳಿಗೂ ಘರಙಾರದು. ಅವರು ಮಾಡಿದ ಭಯಂಕರ ಕಾರ್ಯಗಳಿಗಾಗಿ ಅವರು ಅವಮಾನಿತರಾಗಙೇಕು.
“ಯಾಜಕರೆಲ್ಲರೂ ಲೇವಿ ಕುಲಕ್ಕೆ ಸಂಘಂಧಪಟ್ಟವರು. ಆದರೆ ಲೇವಿಯರು ನನಐನುಐ ಬಿಟ್ಟು ತೊಲಗಿದಾಗ ಚಾದೋಕನ ಸಂತತಿಯವರಾದ ಯಾಜಕರು ನನಐ ಪವಿತ್ರ ಸ್ಥಳವನುಐ ಪರಾಂಘರಿಸಿದರು. ಆದುದರಿಂದ ಚಾದೋಕನ ಸಂತತಿಯವರು ಮಾತ್ರ ನನಗೆ ಕಾಣಿಕೆಗಳನುಐ ಸಮರ್ಪಿಸುವರು. ಅವರು ನನಐ ಸನಿಐಊಯಲ್ಲಿ ನಿಂತು ಯಜ್ಞ ಮಾಡಲ್ಪಡುವ ಪ್ರಾಣಿಗಳ ಕೊಘ್ಬು ಮತ್ತು ರಕ್ತವನುಐ ನನಗೆ ಸಮರ್ಪಿಸುವರು.” ಇದು ನನಐ ಒಡೆಯನಾದ ಯೆಹೋವನ ನುಡಿ.
ಒಳಗಿನ ಪ್ರಾಕಾರದ ಪ್ರವೇಶ ದಾಬರವನುಐ ಹೊಕ್ಕುವಾಗ ಅವರು ನಾರುಮಡಿ ಘಟ್ಟೆಯನುಐ ಧರಿಸುವರು. ಅವರು ಒಳಗಿನ ಪ್ರಾಕಾರದ ಪ್ರವೇಶ ದಾಬರದಲ್ಲಾಗಲಿ ಆಲಯದೊಳಗಾಗಲಿ ಸೇವೆಮಾಡುವಾಗ ಉಣ್ಣೆಯಿಂದ ಮಾಡಿದ ಘಟ್ಟೆಯನುಐ ಧರಿಸಿಕೊಳ್ಳುವದಿಲ್ಲ.
ಹೊರಗಿನ ಪ್ರಾಕಾರದಲ್ಲಿರುವ ಜನರ ಘಳಿಗೆ ಅವರು ಹೋಗುವಾಗ, ನನಐ ಸೇವೆಮಾಡಲು ಅವರು ಧರಿಸಿಕೊಂಡಿದ್ದ ವಸ್ತ್ರಗಳನುಐ ತೆಗೆದಿಡುವರು. ಒಳಗಿನ ಪ್ರಾಕಾರದಲ್ಲಿರುವ ವಿಶೇಷವಾದ ಉಗ್ರಾಣ ಕೋಣೆಯಲ್ಲಿ ಅವರು ಆ ವಸ್ತ್ರಗಳನುಐ ಇಡುವರು ಮತ್ತು ಹೊರಗಿನ ಪ್ರಾಕಾರದಲ್ಲಿರುವ ಜನರ ಘಳಿಗೆ ಹೋಗುವಾಗ ಙೇರೆ ಘಟ್ಟೆಗಳನುಐ ಧರಿಸಿಕೊಳ್ಳುವರು. ಹೀಗೆ ಅವರು ಮಾಡುವದರಿಂದ ಸಾಮಾನ್ಯ ಜನರು ಆ ವಿಶೇಷವಾದ ಘಟ್ಟೆಗಳನುಐ ಮುಟ್ಟಿದಂತಾಗುವುದು.
“ಆ ಯಾಜಕರು ತಮ್ಮ ತಲೆಯನುಐ ಙೋಳಿಸುವದೂ ಇಲ್ಲ ಮತ್ತು ತಲೆಕೂದಲನುಐ ಉದ್ದವಾಗಿ ಙೆಳೆಸುವದೂ ಇಲ್ಲ. ಇದು ಅವರಲ್ಲಿರುವ ಶೋಕವನುಐ ಸೂಚಿಸುತ್ತದೆ. ಯಾಜಕರು ಯೆಹೋವನ ಸೇವೆ ಮಾಡುವಾಗ ಸಂತೋಷದಿಂದಿರಙೇಕು. ಅವರು ತಮ್ಮ ತಲೆಗೂದಲನುಐ ಸಣ್ಣದಾಗಿರಿಸುವದಕ್ಕೆ ಕತ್ತರಿಸಘಹುದು.
ಯಾಜಕರು ವಿಧವೆಯರನಾಐಗಲಿ ವಿವಾಹವಿಚ್ಛೇದನಗೊಂಡ ಸ್ತ್ರೀಯರನಾಐಗಲಿ ಮದುವೆಯಾಗಕೂಡದು. ಇಸ್ರೇಲ್ ಸಂತತಿಯವಳೇ ಆಗಿರುವ ಕನಿಐಕೆಯನಾಐಗಲಿ ಅಥವಾ ಯಾಜಕನಾಗಿದ್ದ ತನಐ ಗಂಡನನುಐ ಕಳೆದುಕೊಂಡ ವಿಧವೆಯನಾಐಗಲಿ ಮದುವೆಯಾಗಙೇಕು.
“ಯಾಜಕರು ಜನರಿಗೆ ಪವಿತ್ರ ವಸ್ತುಗಳ ಮತ್ತು ಪವಿತ್ರವಲ್ಲದ ವಸ್ತುಗಳ ಘಗ್ಗೆ ಉಪದೇಶಿಸಙೇಕು. ಒಘ್ಬನನುಐ ಅಶುದ್ಧನನಾಐಗಿ ಮಾಡುವಂಥವುಗಳ ಘಗ್ಗೆ ಇರುವ ನಿಯಮಗಳನುಐ ಅವರು ಜನರಿಗೆ ಉಪದೇಶಿಸಙೇಕು.
ವ್ಯಾಜ್ಯಗಳಿಗೆ ತೀರ್ಪು ನೀಡುವ ನ್ಯಾಯಾಊಶರಾಗಿ ಯಾಜಕರು ಸೇವೆಮಾಡಙೇಕು ಮತ್ತು ನನಐ ಆಡಳಿತವನುಐ ಆಧರಿಸಿ ಅವರು ತೀರ್ಪು ನೀಡಙೇಕು. ಅವರು ವಿಶೇಷವಾದ ಕೂಟಗಳನುಐ ಏರ್ಪಡಿಸುವಾಗ ನನಐ ವಿಊನಿಯಮಗಳನುಐ ಅನುಸರಿಸುವರು ಮತ್ತು ವಿಶೇಷವಾದ ಎಲ್ಲಾ ರಜಾದಿನಗಳನುಐ ಮತ್ತು ಸಘ್ಬತ್ ದಿನಗಳನುಐ ಅವರು ಗೌರವಿಸುವರು.
ಸತ್ತ ಹೆಣದ ಘಳಿಗೆ ಹೋಗಿ ಅವರು ತಮ್ಮನುಐ ಅಪವಿತ್ರ ಮಾಡಿಕೊಳ್ಳಙಾರದು. ಆದರೆ ಸತ್ತವರು ತಮ್ಮ ಹೆತ್ತವರಾಗಲಿ ಮಕ್ಕಳಾಗಲಿ ಅಥವಾ ಮದುವೆಯಾಗದಿದ್ದ ಸಹೋದರ ಸಹೋದರಿಯರಾಗಲಿ ಆಗಿದ್ದಲ್ಲಿ ಅವರು ತಮ್ಮನುಐ ಅಪವಿತ್ರ ಮಾಡಿಕೊಳ್ಳಙೇಕಾಗುತ್ತದೆ.
ಅನಂತರ ಅವನು ಪವಿತ್ರಸ್ಥಳಕ್ಕೆ ತಿರುಗಿ ಹೋಗಘಹುದು. ಆದರೆ ಒಳಗಿನ ಪ್ರಾಕಾರದೊಳಗೆ ಹೋಗುವ ದಿನದಂದು ಯಾಜಕನು ಮೊದಲು ತನಗಾಗಿ ಪಾಪಪರಿಹಾರಕ ಯಜ್ಞವನುಐ ಸಮರ್ಪಿಸಿಕೊಳ್ಳಙೇಕು.” ಇದು ನನಐ ಒಡೆಯನಾದ ಯೆಹೋವನ ನುಡಿ.