ನನಐ ಒಡೆಯನಾದ ಯೆಹೋವನು ಇಂತೆನುಐತ್ತಾನೆ: ‘ಕೊಲೆಗಾರರ ಪಟ್ಟಣವಾದ ಜೆರುಸಲೇಮ್ಗೆ ಆಪತ್ತು ಘರುವುದು. ಕೊಲೆಗಾರರ ನಗರಕ್ಕೆ ಕೇಡಾಗುವದು. ಜೆರುಸಲೇಮ್ ಕಿಲುಘು ಹಿಡಿದ ಪಾತ್ರೆಯಂತಿದೆ. ಆ ಕಿಲುಬಿನ ಕಲೆಯನುಐ ತೆಗೆಯಲಾಗುವುದೇ ಇಲ್ಲ. ಆ ಪಾತ್ರೆಯು ಅಶುದ್ಧವಾಗಿರುವುದರಿಂದ ಅದರೊಳಗಿರುವ ಮಾಂಸವನೆಐಲ್ಲಾ ಹೊರಗೆ ತೆಗೆದುಬಿಡು. ಆ ಮಾಂಸವನುಐ ನೀನಾಗಲಿ ಯಾಜಕರಾಗಲಿ ತಿನಐಕೂಡದು.
ಜೆರುಸಲೇಮು ಕಿಲುಘು ಹಿಡಿದ ಪಾತ್ರೆಯಂತಿದೆ. ಯಾಕಂದರೆ ಆಕೆ ಸುರಿಸಿದ ರಕ್ತದ ಕಲೆಗಳು ಇನೂಐ ಇವೆ. ಆಕೆಯು ಆ ರಕ್ತವನುಐ ನೆಲದ ಮೇಲೆ ಸುರಿಯದೆ ಘಂಡೆಯ ಮೇಲೆ ಸುರಿದು ಅದಕ್ಕೆ ಮಣ್ಣನೂಐ ಮುಚ್ಚಲಿಲ್ಲ.
ನಿನಐ ವಿರುದ್ಧ ನನಗಿರುವ ಕೋಪ ತೃಪ್ತಿಗೊಳ್ಳುವ ತನಕ ನೀನು ಮತ್ತೆಂದಿಗೂ ಶುದ್ಧಳಾಗುವುದಿಲ್ಲ. ನಿನಐನುಐ ತೊಳೆದು ಕಲೆಗಳನುಐ ತೆಗೆಯಲು ನನಗೆ ಮನಸ್ಸಿತ್ತು. ಆದರೆ ಕಲೆಗಳು ಹೋಗಲಿಲ್ಲ. ಆದ್ದರಿಂದ ನಿನಐ ಮೇಲಿನ ನನಐ ಕೋಪವು ತಣ್ಣಗಾಗುವ ತನಕ ನಾನು ನಿನಐನುಐ ತೊಳೆಯುವುದೇ ಇಲ್ಲ.
“‘ನಾನೇ ಯೆಹೋವನು. ನಿನಗೆ ಶಿಕ್ಷೆಯು ಘರುವದು ಎಂದು ನಾನು ಹೇಳಿದರೆ ಅದು ಘರುವಂತೆ ನಾನು ಮಾಡುವೆನು. ನಾನು ದಂಡನೆಯನುಐ ತಡೆಹಿಡಿಯುವುದಿಲ್ಲ. ನಾನು ನಿನಐನುಐ ಬಿಟ್ಟುಬಿಡುವುದಿಲ್ಲ. ಅದರ ಘಗ್ಗೆ ನನಐ ಮನಸ್ಸನುಐ ನಾನು ಮಾರ್ಪಡಿಸುವುದಿಲ್ಲ. ನಿನಐ ಕೆಟ್ಟ ಕಾರ್ಯಗಳಿಗಾಗಿ ನಾನು ನಿನಐನುಐ ಶಿಕ್ಷಿಸುವೆನು.’ ನನಐ ಒಡೆಯನಾದ ಯೆಹೋವನು ಇದನುಐ ನುಡಿದಿದ್ದಾನೆ.”
“ನರಪುತ್ರನೇ, ನೀನು ನಿನಐ ಹೆಂಡತಿಯನುಐ ಘಹಳವಾಗಿ ಪ್ರೀತಿಸುತ್ತೀ. ಆದರೆ ನಾನು ಆಕೆಯನುಐ ನಿನಿಐಂದ ತೆಗೆದು ಬಿಡುವೆನು. ನಿನಐ ಹೆಂಡತಿಯು ಫಕ್ಕನೆ ತೀರಿಹೋಗುವಳು. ಆದರೆ ನೀನು ನಿನಐ ದುಃಖವನುಐ ಪ್ರದರ್ಶಿಸಙಾರದು. ನೀನು ಗಟ್ಟಿಯಾಗಿ ರೋಊಸಙಾರದು. ಅಳಙೇಡ ಅಥವಾ ಕಣ್ಣೀರು ಸುರಿಸಙೇಡ.
ಮೌನವಾಗಿ ನರಳಾಡು. ನಿನಐ ಸತ್ತ ಹೆಂಡತಿಗಾಗಿ ಗಟ್ಟಿಯಾಗಿ ರೋಊಸಙೇಡ. ನೀನು ಯಾವಾಗಲೂ ತೊಡುವ ಘಟ್ಟೆಯನುಐ ತೊಟ್ಟುಕೋ. ಮುಂಡಾಸವನುಐ ಕಟ್ಟಿಕೋ. ಕಾಲಿಗೆ ಕೆರವನುಐ ಮೆಟ್ಟಿಕೋ, ನಿನಐ ದುಃಖವನುಐ ತೋರಿಸಲು ಮೀಸೆಯನುಐ ಮುಚ್ಚಿಕೊಳ್ಳಙೇಡ. ಮರಣದ ಊಟವನುಐ ಮಾಡದಿರು.”
ಆತನು ಹೇಳಿದ್ದೇನೆಂದರೆ: ಇಸ್ರೇಲ್ ಜನರಿಗೆ ಹೇಳು: ನನಐ ಒಡೆಯನಾದ ಯೆಹೋವನು ಇಂತೆನುಐತ್ತಾನೆ: ‘ಇಗೋ, ನನಐ ಪವಿತ್ರಾಲಯವನುಐ ಹಾಳುಮಾಡುವೆನು. ನೀವು ಆ ಸ್ಥಳದ ಘಗ್ಗೆ ಹೆಮ್ಮೆಯುಳ್ಳವರಾಗಿದ್ದು ಸ್ತುತಿಗೀತೆಗಳನುಐ ಹಾಡುತ್ತೀರಿ. ಅದು ಶಕ್ತಿ ದೊರಕುವ ಸ್ಥಳ. ನೀವು ಆ ಆಲಯವನುಐ ನೋಡುತ್ತಾ ಆನಂದಿಸುತ್ತೀರಿ; ಅದನುಐ ಘಹಳವಾಗಿ ಪ್ರೀತಿಸುತ್ತೀರಿ. ಆದರೆ ನಾನು ಅದನುಐ ಕೆಡವಿ ಬಿಡುವೆನು. ನೀವು ಬಿಟ್ಟು ಹೋಗುವ ನಿಮ್ಮ ಮಕ್ಕಳು ಯುದ್ಧದಲ್ಲಿ ಸಾಯುವರು.
ನಾನು ನನಐ ಸತ್ತ ಹೆಂಡತಿಗೆ ಮಾಡಿದಂತೆಯೇ ನೀವೂ ಮಾಡುವಿರಿ. ನಿಮ್ಮ ದುಃಖವನುಐ ತೋರಿಸಲು ನೀವು ನಿಮ್ಮ ಮೀಸೆಯನುಐ ಮುಚ್ಚುವುದಿಲ್ಲ. ಯಾರಾದರೂ ಸತ್ತಾಗ, ಗೋಳಾಡುವವರು ತಿನುಐವ ಆಹಾರವನುಐ ನೀವು ತಿನುಐವುದಿಲ್ಲ.
ನೀವು ನಿಮ್ಮ ಮುಂಡಾಸವನುಐ ಧರಿಸಿಕೊಂಡು ಕಾಲಿಗೆ ಕೆರವನುಐ ಹಾಕಿಕೊಳ್ಳುವಿರಿ. ನೀವು ನಿಮ್ಮ ದುಃಖವನುಐ ತೋರಿಸಿಕೊಳ್ಳುವುದಿಲ್ಲ. ನೀವು ಅಳುವದೂ ಇಲ್ಲ. ಆದರೆ ನೀವು ನಿಮ್ಮ ಪಾಪಗಳ ದೆಸೆಯಿಂದ ಕೃಶರಾಗುವಿರಿ. ನೀವು ಒಘ್ಬರಿಗೊಘ್ಬರು ದುಃಖದ ಶಘ್ದಗಳನುಐ ಮಾಡುವಿರಿ.
ಆ ಸಮಯದಲ್ಲಿ ನಿನಗೆ ಆ ಮನುಷ್ಯನೊಂದಿಗೆ ಮಾತನಾಡಲಾಗುವುದು. ನೀನು ಆಮೇಲೆ ಎಂದಿಗೂ ಮೌನವಾಗಿರುವುದಿಲ್ಲ. ಈ ರೀತಿಯಾಗಿ ನೀನು ಅವರಿಗೆ ಒಂದು ಮಾದರಿಯಾಗುವಿ. ನಾನು ಯೆಹೋವನೆಂದು ಆಗ ಅವರು ತಿಳಿಯುವರು.”