ಅದು ಗರ್ಜಿಸುವ ಶಘ್ದವನುಐ ಜನರು ಕೇಳಿದರು. ಜನಾಂಗಗಳು ಅದರ ಘಗ್ಗೆ ಕೇಳಿದರು. ಅದನುಐ ತಮ್ಮ ಗುಂಡಿಯಲ್ಲಿ ಅವರು ಘಂಊಸಿದರು. ಅವರು ಅವನ ಙಾಯಿಗೆ ಕೊಂಡಿಯನುಐ ಹಾಕಿ ಈಜಿಪ್ಟಿಗೆ ಅದನುಐ ಕೊಂಡೊಯ್ದರು.
ಅವರು ಅದನುಐ ಮರದ ಪಂಜರದಲ್ಲಿಟ್ಟು ಕೊಂಡಿಗಳನುಐ ಹಾಕಿ, ಙಾಬಿಲೋನಿನ ರಾಜನ ಘಳಿಗೆ ಕೊಂಡೊಯ್ದರು. ಅದರ ಗರ್ಜನೆಯು ಇಸ್ರೇಲಿನ ಪರ್ವತಗಳ ಮೇಲೆ ಇನೆಐಂದಿಗೂ ಕೇಳದಿರಲಿ ಎಂದು ಅದನುಐ ಅಲ್ಲಿ ಸೆರೆಮನೆಗೆ ಹಾಕಿದರು.
ಅದು ಘಲವಾದ ಕಾಂಡಗಳನುಐ ಙೆಳೆಸಿತು. ಅದರ ಕಾಂಡಗಳು ಅಊಪತಿಗಳ ರಾಜದಂಡದಂತಿದ್ದವು. ಅವುಗಳಲ್ಲಿ ಒಂದು ಮೋಡಗಳ ಮಧ್ಯದಲ್ಲಿ ಎತ್ತರವಾಗಿ ಙೆಳೆಯಿತು. ಅದು ತನಐ ಎತ್ತರದಿಂದ ಮತ್ತು ತನಐ ಅನೇಕ ಕೊಂಙೆಗಳಿಂದ ಎದ್ದು ಕಾಣುತ್ತಿತ್ತು.
ಆದರೆ ದ್ರಾಕ್ಷಾಲತೆಯು ಙೇರು ಸಮೇತ ಕಿತ್ತು ಹಾಕಲ್ಪಟ್ಟಿತು. ಅದು ನೆಲದ ಮೇಲೆ ಬಿಸಾಡಲ್ಪಟ್ಟಿತು. ಪೂರ್ವದ ಬಿಸಿಗಾಳಿಯು ಅದರ ಹಣ್ಣುಗಳನುಐ ಒಣಗಿಸಿತು. ಅದರ ಘಲವಾದ ಕೊಂಙೆಗಳು ಮುರಿಯಲ್ಪಟ್ಟವು. ಅವುಗಳನುಐ ಙೆಂಕಿಯು ಸುಟ್ಟುಹಾಕಿತು.
ಅದರ ಸಬಂತ ಕಾಂಡದಿಂದಲೇ ಙೆಂಕಿಯು ಹೊರಟು ಘಂದು ಅದರ ಚಿಕ್ಕ ಕೊಂಙೆಗಳನುಐ ಮತ್ತು ಫಲಗಳನುಐ ನಾಶ ಮಾಡಿತು. ಈಗ ಘಲವಾದ ಕಾಂಡ ಅದರಲ್ಲಿಲ್ಲ. ಆಳುವದಕ್ಕೆ ರಾಜದಂಡವೂ ಅದರಲ್ಲಿಲ್ಲ.’ ಇದು ಮರಣದ ಶೋಕಗೀತೆ. ಇದನುಐ ಶೋಕಗೀತೆಯನಾಐಗಿಯೇ ಘಳಸಲಾಗುತ್ತಿದೆ.”