ಕುರುಘರು ಜೆರುಸಲೇಮಿಗೆ ಘರುತ್ತಾರೆ. ಮತ್ತು ಕುರಿಮಂದೆಗಳನುಐ ತರುತ್ತಾರೆ. ಅದರ ಸುತ್ತಲೂ ತಮ್ಮ ಗುಡಾರಗಳನುಐ ಹಾಕಿಕೊಳ್ಳುತ್ತಾರೆ. ಪ್ರತಿಯೊಘ್ಬ ಕುರುಘನು ತನಐ ಕುರಿಹಿಂಡನುಐ ನೋಡಿಕೊಳ್ಳುತ್ತಾನೆ.
“ಜೆರುಸಲೇಮಿನ ಮೇಲೆ ಧಾಳಿ ಮಾಡುವದಕ್ಕೆ ಸಿದ್ಧರಾಗಿರಿ. ಏಳಿರಿ, ನಾವು ನಗರವನುಐ ಮಧ್ಯಾಹಐದಲ್ಲಿಯೇ ಮುತ್ತೋಣ. ಆದರೆ ಈಗಾಗಲೇ ಹೊತ್ತಾಗಿದೆ. ಸಾಯಂಕಾಲದ ನೆರಳುಗಳು ವಿಸ್ತಾರಗೊಳ್ಳುತ್ತಿವೆ.
ಸರ್ವಶಕ್ತನಾದ ಯೆಹೋವನು ಹೀಗೆ ಹೇಳಿದನು: “ಜೆರುಸಲೇಮಿನ ಸುತ್ತಮುತ್ತಲಿನ ಮರಗಳನುಐ ಕಡಿದುಹಾಕಿರಿ; ಜೆರುಸಲೇಮಿನ ಎದುರಿಗೆ ಒಂದು ದಿಘ್ಬ ನಿರ್ಮಿಸಿರಿ. ನಗರವನುಐ ದಂಡಿಸಙೇಕು. ನಗರದ ಒಳಗಡೆ ದಙ್ಬಾಳಿಕೆಯ ಹೊರತು ಮತ್ತೇನಿಲ್ಲ.
ಙಾವಿಯಲ್ಲಿ ಹೊಸನೀರು ಘರುವಂತೆ ಜೆರುಸಲೇಮಿನಲ್ಲಿ ಹೊಸಹೊಸ ದುಷ್ಟತನ ಉಂಟಾಗುತ್ತದೆ. ಈ ಪಟ್ಟಣದಲ್ಲಿ ಘಲಾತ್ಕಾರ ಮತ್ತು ವಿನಾಶಗಳೇ ಕೇಳಿಘರುತ್ತವೆ. ನನಗೆ ಯಾವಾಗಲೂ ಜೆರುಸಲೇಮಿನ ರೋಗ ಮತ್ತು ಗಾಯಗಳು ಕಣ್ಣಿಗೆ ಬೀಳುತ್ತವೆ.
ಜೆರುಸಲೇಮ್ ನಗರವೇ, ಈ ಎಚ್ಚರಿಕೆಯ ನುಡಿಗಳನುಐ ಕೇಳು. ನೀನು ಕೇಳದಿದ್ದರೆ ನಾನು ನಿನಗೆ ವಿಮುಖನಾಗುವೆ. ನಾನು ನಿನಐ ಪ್ರದೇಶವನುಐ ಒಂದು ಮರಳುಗಾಡಾಗಿ ಮಾಡುತ್ತೇನೆ. ಅಲ್ಲಿ ಯಾರೂ ವಾಸಮಾಡಲು ಸಾಧ್ಯವಾಗದು.”
ಸರ್ವಶಕ್ತನಾದ ಯೆಹೋವನು ಹೀಗೆ ಹೇಳುತ್ತಾನೆ: “ದೇಶದಲ್ಲಿ ಅಳಿದುಳಿದ ಇಸ್ರೇಲಿಯರನುಐ ಒಟ್ಟಾಗಿ ಸೇರಿಸಿರಿ. ದ್ರಾಕ್ಷಿತೋಟದಲ್ಲಿ ಕೊನೆಯ ದ್ರಾಕ್ಷಿಯನುಐ ಕೀಳುವಂತೆ ಅವರನುಐ ಒಟ್ಟಾಗಿ ಸೇರಿಸಿ. ಕೊಯ್ಲುಗಾರನು ಪ್ರತಿಯೊಂದು ಘಳ್ಳಿಯನುಐ ನೋಡಿ ದ್ರಾಕ್ಷಿ ಕೀಳುವಂತೆ ನೀವು ಸೂಕ್ಷ್ಮವಾಗಿ ಗಮನಿಸಿ ಅವರನುಐ ಒಟ್ಟಾಗಿ ಸೇರಿಸಿರಿ.”
ನಾನು ಯಾರೊಂದಿಗೆ ಮಾತನಾಡಲಿ? ನಾನು ಯಾರಿಗೆ ಎಚ್ಚರಿಕೆಯ ನುಡಿಗಳನುಐ ಹೇಳಲಿ? ನನಐ ಮಾತನುಐ ಯಾರು ಕೇಳುತ್ತಾರೆ? ಇಸ್ರೇಲಿನ ಜನರು ತಮ್ಮ ಕಿವಿಗಳನುಐ ಮುಚ್ಚಿಕೊಂಡಿದ್ದಾರೆ. ಅವರು ನನಐ ಎಚ್ಚರಿಕೆಯ ನುಡಿಗಳನುಐ ಕೇಳಲಾರರು. ಜನರಿಗೆ ಯೆಹೋವನ ಉಪದೇಶ ರುಚಿಸುವದಿಲ್ಲ. ಅವರು ಯೆಹೋವನ ನುಡಿಗಳನುಐ ಕೇಳಘಯಸುವದಿಲ್ಲ.
ಯೆಹೋವನ ರೋಷವು ನನಐಲ್ಲಿ ತುಂಬಿತುಳುಕುತ್ತಿದೆ, ತಡೆದುತಡೆದು ನನಗೆ ಸಾಕಾಗಿದೆ. “ಬೀದಿಯಲ್ಲಾಡುವ ಮಕ್ಕಳ ಮೇಲೆ ಅದನುಐ ಹೊಯ್ದು ಬಿಡಙೇಕು. ಒಂದೆಡೆ ಸೇರುವ ತರುಣರ ಮೇಲೆ ಅದನುಐ ಹೊಯ್ದುಬಿಡಙೇಕು. ಗಂಡ ಹೆಂಡತಿಯರಿಘ್ಬರನುಐ ಅಪಹರಿಸಲಾಗುವುದು. ಮುದುಕರನೂಐ ಮುಪ್ಪಿನ ಮುದುಕರನೂಐ ಅಪಹರಿಸಲಾಗುವುದು.
ಅವರ ಮನೆಗಳನುಐ ಙೇರೆಯವರಿಗೆ ಕೊಡಲಾಗುವುದು. ಅವರ ಹೊಲಗಳನೂಐ ಅವರ ಹೆಂಡಂದಿರನೂಐ ಙೇರೆಯವರಿಗೆ ಕೊಡಲಾಗುವುದು. ನಾನು ನನಐ ಕೈ ಎತ್ತಿ ಯೆಹೂದದ ಜನರನುಐ ದಂಡಿಸುವೆನು.” ಇದು ಯೆಹೋವನ ಸಂದೇಶ.
ಪ್ರವಾದಿಗಳು ಮತ್ತು ಯಾಜಕರು ತಾವು ಮಾಡುವ ದುಷ್ಕೃತ್ಯಗಳಿಗಾಗಿ ನಾಚಿಕೆಪಡಙೇಕು. ಆದರೆ ಅವರು ನಾಚಿಕೆಪಡುವದೇ ಇಲ್ಲ. ತಮ್ಮ ಪಾಪ ಕಾರ್ಯಗಳಿಗಾಗಿ ಸಂಕೋಚ ಪಡುವದು ಸಹ ಅವರಿಗೆ ಗೊತ್ತಿಲ್ಲ. ಆದುದರಿಂದ ಙೇರೆಯವರಂತೆ ಅವರನೂಐ ಶಿಕ್ಷಿಸಲಾಗುವುದು. ನಾನು ಅವರನುಐ ಶಿಕ್ಷಿಸಿದಾಗ ಅವರನುಐ ನೆಲಕ್ಕೆ ಎಸೆಯಲಾಗುವದು” ಎಂದು ಯೆಹೋವನು ಅನುಐತ್ತಾನೆ.
ಯೆಹೋವನು ಹೀಗೆ ಹೇಳುತ್ತಾನೆ: “ಎರಡು ರಸ್ತೆಗಳು ಕೂಡುವಲ್ಲಿ ನಿಂತು ನೋಡಿರಿ. ಒಳ್ಳೆಯ ರಸ್ತೆ ಎಲ್ಲಿದೆ? ಎಂದು ಕೇಳಿರಿ. ಆ ರಸ್ತೆಯನುಐ ಹಿಡಿದು ನಡೆಯಿರಿ. ಹಾಗೆ ಮಾಡಿದರೆ ನಿಮಗೆ ವಿಶ್ರಾಂತಿ ಸಿಕ್ಕುವದು. ಆದರೆ ‘ನಾವು ಒಳ್ಳೆಯ ಹಾದಿಯ ಮೇಲೆ ನಡೆಯುವುದಿಲ್ಲ” ಎಂದು ನೀವು ಹೇಳಿದ್ದೀರಿ.
ಭೂಲೋಕದ ಜನರೇ, ಕೇಳಿರಿ, ಆ ಜನರು ಮಾಡಿದ ಎಲ್ಲಾ ಕುಯಕ್ತಿಗಳಿಗಾಗಿ ನಾನು ಯೆಹೂದ ಜನರಿಗೆ ವಿನಾಶವನುಐ ತರುವೆನು. ಅವರು ನನಐ ಸಂದೇಶಗಳಿಗೆ ಗಮನ ಕೊಡದೆ ಇದ್ದುದರಿಂದ, ಅವರು ನನಐ ಧರ್ಮಶಾಸ್ತ್ರವನುಐ ಅಸಡ್ಡೆ ಮಾಡಿದ್ದರಿಂದ ಇದೆಲ್ಲ ನಡೆಯುವುದು.”
ಯೆಹೋವನು ಹೇಳುವುದೇನಂದರೆ, “ನೀವು ನನಐ ಸಲುವಾಗಿ ಶೆಘ ದೇಶದಿಂದ ಧೂಪವನುಐ ಏಕೆ ತರುವಿರಿ? ನೀವು ದೂರದೇಶದ ಒಳ್ಳೆಯ ಘಜೆಯನುಐ ನನಗೆ ಅರ್ಪಿಸುವದರಿಂದ ಪ್ರಯೋಜನವೇನು? ನಿಮ್ಮ ಹೋಮಗಳಿಂದ ನನಗೆ ಸಂತೋಷವಾಗುವದಿಲ್ಲ. ನಿಮ್ಮ ಯಜ್ಞಗಳು ನನಗೆ ಇಷ್ಟವಿಲ್ಲ.”
ಆ ಸೈನಿಕರು ಬಿಲ್ಲುಗಳನುಐ ಮತ್ತು ಈಟಿಗಳನುಐ ಹಿಡಿದುಕೊಂಡಿದ್ದಾರೆ. ಅವರು ಕ್ರೂರಿಗಳಾಗಿದ್ದಾರೆ. ಅವರು ನಿಷ್ಕರುಣಿಗಳಾಗಿದ್ದಾರೆ. ಅವರು ಘಲಶಾಲಿಗಳಾಗಿದ್ದಾರೆ. ಅವರು ತಮ್ಮ ಕುದುರೆ ಹತ್ತಿ ಘರುವಾಗ ಸಮುದ್ರದ ಗರ್ಜನೆಯಂತೆ ಶಘ್ದ ಕೇಳಿಘರುತ್ತದೆ. ಚೀಯೋನ್ ಕುಮಾರಿಯೇ, ಆ ಸೈನ್ಯವು ಯುದ್ಧಕ್ಕಾಗಿ ಘರುತ್ತಿದೆ. ಆ ಸೈನ್ಯವು ನಿನಐ ಮೇಲೆ ಧಾಳಿಮಾಡಲು ಘರುತ್ತಿದೆ.”
ಆ ಸೈನ್ಯದ ಘಗ್ಗೆ ಸಮಾಚಾರವನುಐ ನಾವು ಕೇಳಿದ್ದೇವೆ. ಭಯದಿಂದ ನಾವು ಅಸಹಾಯಕರಾಗಿದ್ದೇವೆ. ಕಷ್ಟಗಳಲ್ಲಿ ನಾವು ಸಿಕ್ಕಿಹಾಕಿಕೊಂಡಿದ್ದೇವೆ. ಸ್ತ್ರೀಯರ ಪ್ರಸವವೇದನೆಯಂತಿರುವ ಯಾತನೆಯಿಂದ ನಾವು ಘಳಲುತ್ತಿದ್ದೇವೆ.
ಅವರೆಲ್ಲರು ನನಗೆ ವಿರುದ್ಧವಾಗಿ ದಂಗೆ ಎದ್ದಿದ್ದಾರೆ; ಅವರು ಘಹಳ ಹಟಮಾರಿಗಳಾಗಿದ್ದಾರೆ. ಅವರು ಜನರ ಘಗ್ಗೆ ಅಪಪ್ರಚಾರ ಮಾಡುತ್ತಾ ತಿರುಗಾಡುತ್ತಾರೆ. ಅವರು ಘಣ್ಣಗುಂದಿದ, ತುಕ್ಕು ಹಿಡಿದ ಕಂಚಿನಂತೆಯೂ ಕಬ್ಬಿಣದಂತೆಯೂ ಇದ್ದಾರೆ.
ಅವರನುಐ ತಿದ್ದುವದು ಙೆಳ್ಳಿಯನುಐ ಪವಿತ್ರಗೊಳಿಸಲು ಪ್ರಯತಐ ಮಾಡಿದ ಅಕ್ಕಸಾಲಿಗನಂತಾಗುವುದು. ತಿದಿಗಳು ಭರದಿಂದ ಬೀಸಲು ಙೆಂಕಿಯು ಧಗಧಗಿಸಿತು. ಆದರೆ ಆ ಙೆಂಕಿಯಿಂದ ಕೇವಲ ಸೀಸವು ಹೊರಘಂದಿತು. ಙೆಳ್ಳಿಯನುಐ ಶುದ್ಧೀಕರಿಸಲು ಮಾಡಿದ ಪ್ರಯತಐ ಕೇವಲ ವ್ಯರ್ಥವಾಯಿತು. ಅದರಂತೆಯೇ ನನಐ ಜನರಿಂದ ದುಷ್ಟತನವನುಐ ತೆಗೆಯಲಾಗಲಿಲ್ಲ. 30ನನಐ ಜನರನುಐ ‘ತಿರಸ್ಕರಿಸಲಾದ ಙೆಳ್ಳಿ’ ಎಂದು ಕರೆಯಲಾಗುವದು. ಏಕೆಂದರೆ ಯೆಹೋವನು ಅವರನುಐ ಸಿಬಕರಿಸಲಿಲ್ಲ.”